News ಡಿ.9 -ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ,ಆಮಂತ್ರಣ ಬಿಡುಗಡೆ by Praveen Chennavara November 24, 2021 written by Praveen Chennavara November 24, 2021 0 comments Share 0FacebookTwitterPinterestEmail 45 ಸವಣೂರು: ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.9ರಂದು ಚಂಪಾ ಷಷ್ಠೀ ಉತ್ಸವ ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು. ಆದಿ ಸುಬ್ರಹ್ಮಣ್ಯದಂತೆ ಹುತ್ತಕ್ಕೆ ಪೂಜೆ ಸಲ್ಲಿಸುವ ಇನ್ನೊಂದು ದೇವಸ್ಥಾನದ ಬಗ್ಗೆ ನಿಮಗೆ ಗೊತ್ತೇ ? ದೇವಸ್ಥಾನದ ಅರ್ಚಕ ಹರಿನಾರಾಯಣ ಮನೋಳಿತ್ತಾಯ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಮೋಹನ್ದಾಸ್ ರೈ,ಸತೀಶ್ ರೈ,ಅರುಣ್ ಕುಮಾರ್ ರೈ,ಪ್ರವೀಣ್ ಕುಮಾರ್ ರೈ ಮೊದಲಾದವರಿದ್ದರು. You Might Also Like FD: ಎಫ್ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಖಾಸಗಿ ಬ್ಯಾಂಕುಗಳು! Gang Rape: ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ – ಪಶ್ಚಿಮ ಬಂಗಾಳ ಮಹಿಳೆಯರಿಗೆ ದುಃಸ್ವಪ್ನವಾಗಿದೆ: ಬಿಜೆಪಿ ಟೀಕೆ Shotgun: ಗೆಳೆಯನಿಗೆ ಶೂಟ್ ಮಾಡಿ ತಾನೂ ಪ್ರಾಣಬಿಟ್ಟ 14ರ ಸ್ಕೂಲ್ ಹುಡುಗಿ – ಕಾರಣ ಮಾತ್ರ ಭಯಾನಕ!! Vehicles Rule: ವಾಹನ ಸವಾರರೇ ಗಮನಿಸಿ- ನಿಮ್ಮ ವಾಹನಗಳಿಗೆ ಇದರ ಅಳವಡಿಕೆ ಕಡ್ಡಾಯ, ಸರ್ಕಾರದ ಮಹತ್ವದ ಆದೇಶ NaleeluTemple Share 0 FacebookTwitterPinterestEmail Praveen Chennavara Praveen Chennavara Palthady village & post Kadaba Taluq D.K.-For contact- 7090806456 previous post ಮೂರು ದಿನದ ಬಾಣಂತಿ ಆಸ್ಪತ್ರೆಯಲ್ಲಿ ಸಾವು | ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿದ ಕುಟುಂಬಸ್ಥರು next post ಕೇವಲ 99 ರೂ. ಇಯರ್ ಫೋನ್ ಆಸೆಗೆ ಬಿದ್ದು 33 ಲಕ್ಷ ರೂ. ಕಳೆದುಕೊಂಡ ಮಹಿಳೆ!! | ಗಂಡ ಮಾಡಿಸಿದ ಜೀವ ವಿಮೆಯ ಹಣವನ್ನು ಸಂಪೂರ್ಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತ ಕುಟುಂಬ You may also like Goa: ಕಡಲತೀರದ ಗಸ್ತು ಹಡಗುಗಳ ಮೊದಲನೆ ಯಾರ್ಡ್ 1280 ‘ಶಚಿ’ ಭಾರತೀಯ ತಟ ರಕ್ಷಣಾ ಪಡೆಗೆ... April 1, 2026 Belthangady : ಸಹೋದರಿಯರು ಬಸ್ ನಿಂದ ಬಿದ್ದ ಪ್ರಕರಣ – ಬಸ್ ಡ್ರೈವರ್ ಹಾಗೂ ಕಂಡಕ್ಟರ್... April 1, 2026 Byndoor: ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ April 1, 2026 Ration Card : ಇಂದಿನಿಂದ ರೇಷನ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ – ಈ ಕೆಲಸ... April 1, 2026 LPG ಸಿಲಿಂಡರ್ ದರ 195.50 ರೂ ಏರಿಕೆ !! April 1, 2026 Kodagu: ತುಳುನಾಡ ದೈವಕ್ಕೆ ಅನ್ಯ ಧರ್ಮೀಯರಿಂದ ಅವಮಾನ – ಮದುವೆ ಗಂಡು ಅಬ್ದುಲ್ಗೆ ಕೊರಗಜ್ಜನ ವೇಷ... March 31, 2026 Leave a CommentYou must be logged in to post a comment.