Home » ಪೇರಡ್ಕ “ಗೌರೀಶಂಕರ ಅನ್ನಛತ್ರ” ಉದ್ಘಾಟನೆ

ಪೇರಡ್ಕ “ಗೌರೀಶಂಕರ ಅನ್ನಛತ್ರ” ಉದ್ಘಾಟನೆ

0 comments

Hindu neighbor gifts plot of land

Hindu neighbour gifts land to Muslim journalist

ಪೇರಡ್ಕ ಶ್ರೀ ಸದಾಶಿವ ದೇವರ ಅಂಗಣದಲ್ಲಿ ನಿರ್ಮಾಣಗೊಂಡಿರುವ “ಗೌರೀಶಂಕರ ಅನ್ನಛತ್ರ” ಮತ್ತು ಪಾಕಾಲೆಯ ಉದ್ಘಾಟನೆಯು ಇಂದು ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಪಾದಂಗಳವರು, ಪೇಜಾವರ ಮಠ ಉಡುಪಿ, ಇವರ ದಿವ್ಯ ಸಾನಿಧ್ಯದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಜರುಗಿದೆ.

ಈ ಸಂದರ್ಭದಲ್ಲಿನ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಹರೀಶ್‌ ಪೂಂಜಾ ಅವರು ವಹಿಸಿದ್ದರು. ಅತಿಥಿಗಳಾಗಿ ಶಶಿಧರ ಶೆಟ್ಟಿ ಬರೋಡ, ಯೋಗೀಶ್‌ ಕುಮಾರ್‌ ನಡಕ್ಕರ, ಶ್ರೀ ಆನಂದ ಸುವರ್ಣ ವಹಿಸಿದ್ದರು.

banner

 

You may also like