Home News ಅತ್ಯಾಚಾರಕ್ಕೆ ಸೌಂದರ್ಯ ಕಾರಣ ಎಂದ ಕಾಂಗ್ರೆಸ್ ಶಾಸಕ

ಅತ್ಯಾಚಾರಕ್ಕೆ ಸೌಂದರ್ಯ ಕಾರಣ ಎಂದ ಕಾಂಗ್ರೆಸ್ ಶಾಸಕ

Hindu neighbor gifts plot of land

Hindu neighbour gifts land to Muslim journalist

ಭೋಪಾಲ್: “ಅತ್ಯಾಚಾರಕ್ಕೆ ಮಹಿಳೆಯರ ಸೌಂದರ್ಯವೇ ಕಾರಣ,” ಎಂದು ಹೇಳಿಕೆ ನೀಡಿರುವ ಮಧ್ಯಪ್ರದೇಶದ ಭಂದೇರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬಗ್ಗೆಯ್ಯ ವಿವಾದಕ್ಕೀಡಾಗಿದ್ದಾರೆ.

ಭಾರತದಲ್ಲಿ ಹೆಚ್ಚಿನ ಅತ್ಯಾಚಾರಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಸಮುದಾಯಗಳ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದೆ. ತೀರ್ಥಯಾತ್ರೆ ಫಲ ಸಿಗುತ್ತದೆ ಎಂಬ ಧರ್ಮಗ್ರಂಥಗಳಲ್ಲಿ ಉಲ್ಲೇಖ ಇರುವುದರಿಂದ ಶೋಷಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ,” ಎಂದು ಹೇಳಿದ್ದಾರೆ. ಪೂಲ್ ಸಿಂಗ್ ಬಗ್ಗೆಯಾ ಇನ್ನು ಮುಂದುವರಿದು ಅತ್ಯಾಚಾರ ಕುರಿತು ವಿವರಣೆ ನೀಡಿದ ಬಳ್ಳಿಯಾ, ವೇಳೆ ಸುಂದರ “ಪ್ರಯಾಣದ ಮಹಿಳೆಯನ್ನು ನೋಡಿದ ವ್ಯಕ್ತಿಯ ಮನಸ್ಸು ವಿಚಲಿತವಾಗಬಹುದು. ಇದೂ ಅತ್ಯಾಚಾರಕ್ಕೆ ಕಾರಣವಾಗಬಹುದು,” ಎಂದು ಪ್ರತಿಪಾದಿಸಿದ್ದಾರೆ.

ಶಾಸಕ ಬರೆಯ್ಯಾ ಹೇಳಿಕೆಯ ವೈಯಕ್ತಿಕ, ಪಕ್ಷಕ್ಕೂ ಶಾಸಕರ ಮಾತಿಗೂ ಸಂಬಂಧವಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ಟಾರಿ ಹೇಳಿದ್ದಾರೆ.

‘ಯಾವುದೇ ಅತ್ಯಾಚಾರವನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಅತ್ಯಾಚಾರ ಮಾಡುವ ಯಾರಾದರೂ ಅಪರಾಧಿ. ಅದನ್ನು ಜಾತಿ ಅಥವಾ ಧರ್ಮಕ್ಕೆ ಜೋಡಿಸಲಾಗುವುದಿಲ್ಲ. ಲೈಂಗಿಕ ದೌರ್ಜನ್ಯವು ಗಂಭೀರ ಅಪರಾಧವಾಗಿದ್ದು, ಸಮರ್ಥಿಸುವ ಯಾವುದೇ ಪ್ರಯತ್ನ ಅದನ್ನು ಸ್ವೀಕಾರಾರ್ಹವಲ್ಲ” ಎಂದು ಪಟ್ಟಾರಿ ಹೇಳಿದ್ದಾರೆ. ಬರೆಯ್ಯಾ ಹೇಳಿಕೆ ಖಂಡಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್. “ಇದು ನಾಚಿಕೆಗೇಡು ಮತ್ತು ಆಘಾತಕಾರಿ ಹೇಳಿಕೆಯಾಗಿದೆ, ಕಾಂಗ್ರೆಸ್ ಪಕ್ಷದ ಮನಸ್ಥಿತಿಯಾಗಿದೆ. ಶಾಸಕರ ವಿರುದ್ದ ಕೂಡಲೇ ಕ್ರಮ ಜರುಗಿಸಬೇಕು