

ಬೆಳ್ತಂಗಡಿ ನಗರದ ರೆಂಕೇದಗುತ್ತು ಮುಖ್ಯರಸ್ತೆಯ ಕಾಮಾಗಾರಿ ನಡಿಯುತ್ತಿದ್ದು ರಸ್ತೆಯ ಸಮಿಪದಲ್ಲಿ ಹಾದು ಹೋದ ನೀರಿನ ಪೈಪ್ ಕಟ್ ಆಗಿ ನೀರು ಪೊಲಾಗುತ್ತಿದ್ದು ಹತ್ತು ದಿನ ಕಳೆದರೂ, ಸಾರ್ವಜನಿಕರು ಹಲವಾರು ಬಾರಿ ಸಂಬಂದ್ದ ಪಟ್ಟ ಅಧಿಕಾರಿಗಳಿಗೆ ಈ ಕುರಿತು ತಿಳಿಸಿದರೂ, ಯಾವುದೇ ಪ್ರಯೋಜನೆ ಇಲ್ಲದ ಕಾರಣ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅದಷ್ಟು ಬೇಗ ಸಂಭಂದ ಪಟ್ಟವರು ಇದರ ಬಗ್ಗೆ ಗಮನ ಹರಿಸಿ ನೀರು ಪೋಲಾಗುವುದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.













