Home News Ramesh Bandisiddegowda: ಆರ್ಟಿಕಲ್‌ 370 ತೆಗೆದಿದ್ದೇ ಈ ನರಮೇಧಕ್ಕೆ ಕಾರಣ- ಬಂಡಿಸಿದ್ದೇಗೌಡ

Ramesh Bandisiddegowda: ಆರ್ಟಿಕಲ್‌ 370 ತೆಗೆದಿದ್ದೇ ಈ ನರಮೇಧಕ್ಕೆ ಕಾರಣ- ಬಂಡಿಸಿದ್ದೇಗೌಡ

Hindu neighbor gifts plot of land

Hindu neighbour gifts land to Muslim journalist

Ramesh Bandisiddegowda: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ತೆಗೆದಿರುವುದೇ ಪಹಲ್ಗಾಮ್‌ ಘಟನೆಗೆ ಕಾರಣ ಎಂದು ಶ್ರೀರಂಗಪಟ್ಟಣ ಕಾಂಗ್ರೆಸ್‌ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ವಿವದಾತ್ಮಕ ಹೇಳಿಕೆ ನೀಡಿದ್ದಾರೆ.

ಆರ್ಟಿಕಲ್‌ 370 ತೆಗೆಯೋದಕ್ಕೂ ಮೊದಲು ಯೋಚನೆ ಮಾಡಬೇಕಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಅತಿಯಾದ ಆತ್ಮವಿಶ್ವಾಸದಿಂದ ಈ ಗಟನೆ ನಡೆದಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಕಾರಣ ಎಂದು ಶ್ರೀರಂಗಪಟ್ಟಣದಲ್ಲಿ ಹೇಳಿದ್ದಾರೆ.