HomelatestDharmasthala ಕ್ಕೆ ದೇವರ ದರ್ಶನಕ್ಕೆಂದು ಹೊರಟ ಕಾರು ನೀರಿಗೆ ಬಿತ್ತು, ಒಂದೇ ಕುಟುಂಬದ ಮೂವರ ದಾರುಣ...

Dharmasthala ಕ್ಕೆ ದೇವರ ದರ್ಶನಕ್ಕೆಂದು ಹೊರಟ ಕಾರು ನೀರಿಗೆ ಬಿತ್ತು, ಒಂದೇ ಕುಟುಂಬದ ಮೂವರ ದಾರುಣ ಸಾವು!!!

Hindu neighbor gifts plot of land

Hindu neighbour gifts land to Muslim journalist

Tumkur: ದೇವರ ದರ್ಶನಕ್ಕೆಂದು ಹೊರಟಿದ್ದ ಕುಟುಂಬವೊಂದು ಸಾವಿಗೀಡಾದ ಘಟನೆಯೊಂದು ನಡೆದಿದೆ. ತುಮಕೂರಿನಲ್ಲಿ (Tumkur) ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೊರಟಿದ್ದವರ ಕಾರು ಕೆರೆಗೆ ಬಿದ್ದಿದ್ದು, ಒಂದೇ ಕುಟುಂಬ ಮೂವರು ನೀರುಪಾಲಾಗಿದ್ದಾರೆ. ನಾಲ್ವರಿದ್ದ ಕಾರಿನಲ್ಲಿ ಮೂವರು ಮೃತಪಟ್ಟರೆ ಒಬ್ಬರು ಪಾರಾಗಿದ್ದಾರೆ.

ಬೆಳಗಿನ ಜಾವ ಈ ಘಟನೆ ನಡೆದಿದ್ದು, ತುಮಕೂರಿನ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸಮೀಪದ ರಾಮಲಿಂಗಾಪುರ ಬಳಿಯ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಚಾಲಕನಿಗೆ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರವೀಣ್‌ ಎಂಬುವವರು ಪಾರಾಗಿದ್ದು, ಅವರ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಮೃತಪಟ್ಟಿದ್ದಾರೆ.

ಇದನ್ನೂ ಓದಿ: UPSC ಯಿಂದ ಸಹಾಯಕ ಪ್ರಾಧ್ಯಾಪಕರ ನೇಮಕ! ಇಲ್ಲಿದೆ ಸಂಪೂರ್ಣ ವಿವರ!

RELATED ARTICLES

Most Popular

Recent Comments