HomeCrimeBengaluru: ನಿಲ್ಲಿಸಿದ್ದ ಕಾರಿನ ಎಲ್ಲಾ ಟೈರ್‌ ಬಿಚ್ಚಿ ಕದ್ದೊಯ್ದ ಕಳ್ಳರು!

Bengaluru: ನಿಲ್ಲಿಸಿದ್ದ ಕಾರಿನ ಎಲ್ಲಾ ಟೈರ್‌ ಬಿಚ್ಚಿ ಕದ್ದೊಯ್ದ ಕಳ್ಳರು!

Hindu neighbor gifts plot of land

Hindu neighbour gifts land to Muslim journalist

Bengaluru: ಬೆಂಗಳೂರಿನಲ್ಲಿ ಹೋಟೆಲ್‌ ಮುಂದೆ ನಿಲ್ಲಿಸಲಾಗಿದ್ದ ಕಾರಿನ ನಾಲ್ಕಕ್ಕೇ ನಾಲ್ಕೂ ಚಕ್ರಗಳನ್ನು ಕಳ್ಳತನ ಮಾಡಿರುವ ಘಟನ ನಡೆದಿದೆ.

ಕಳ್ಳರ ಕೈ ಚಳಕ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಮೂವರು ಖದೀಮರು ಕಾರಿಗೆ ಜಾಕ್‌ ಹಾಕಿ ನಾಲ್ಕು ಚಕ್ರಗಳನ್ನು ಬಿಚ್ಚಿಕೊಂಡು ಎಸ್ಕೇಪ್‌ ಆಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದ ಖದೀಮರು ಈ ಕೃತ್ಯ ಮಾಡಿದ್ದಾರೆ.

ಹುಬ್ಬಳ್ಳಿ ಮೂಲದ ಗೋವಿಂದಗೌಡ ಎಂಬುವವರು ತಮ್ಮ ವೈಯಕ್ತಿಕ ಕೆಲಸ ಕಾರಣದ ಶನಿವಾರ ಬೆಂಗಳೂರಿಗೆ ಬಂದಿದ್ದರು. ಹಾಗೆ ಗಾಂಧಿನಗರದ ಹೋಟೆಲ್‌ ಮುಂದೆ ಕಾರು ನಿಲ್ಲಿಸಿದ್ದರು. ಗೋವಿಂದಗೌಡ ಅವರು ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ.

RELATED ARTICLES

Most Popular

Recent Comments