ದಕ್ಷಿಣ ಕನ್ನಡ Belthangady: ಸೋಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ! ಕೆ. ಎಸ್. ರೂಪಾ Apr 27, 2023 ಬೆಳ್ತಂಗಡಿ (Belthangady) ನಗರಕ್ಕೆ ಕುಡಿಯುವ ನೀರಿಗೆ ಸೋಮಾವತಿ ನದಿಯಲ್ಲಿ ಪ್ರಮುಖ ಆಶ್ರಯವಾಗಿದ್ದ ಸಾವಿರಾರು ಮೀನು ಸಾಯುತ್ತಿವೆ.
latest Praveen Nettaru: ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ: ಗಣ್ಯಾತೀಗಣ್ಯರ ಆಗಮನ! Praveen Chennavara Apr 26, 2023 ಪ್ರವೀಣ್ ನೆಟ್ಟಾರು(Praveen Nettaru) ಅವರ ಕನಸಿನ ಮನೆ ಗೃಹ ಪ್ರವೇಶ ಎ.27ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ನಾಯಕರು, ಗಣ್ಯರು, ಸ್ವಾಮೀಜಿಗಳು ಆಗಮಿಸುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡ Puttur: ಎರಡು ತಿಂಗಳ ಹಿಂದೆ ಮದುವೆಯಾದ ಯುವತಿ ತವರು ಮನೆಯಲ್ಲಿ ಆತ್ಮಹತ್ಯೆ Praveen Chennavara Apr 26, 2023 ಎರಡು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದ ನವ ವಿವಾಹಿತೆಯೋರ್ವರು ತವರು ಮನೆಯಲ್ಲಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ
ದಕ್ಷಿಣ ಕನ್ನಡ Kadaba: ಬೈಕ್ ಸ್ಕಿಡ್ ಸವಾರ ಸ್ಥಳದಲ್ಲೇ ಮೃತ್ಯು Praveen Chennavara Apr 26, 2023 ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ – ಪಂಜ - ರಸ್ತೆಯ ಕಲ್ಲಂತಡ್ಕ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ದಕ್ಷಿಣ ಕನ್ನಡ Puttur: ಪುತ್ತೂರು ಜಾತ್ರೆಯಂದು ಭೇಟಿಯಾದ ಯುವತಿಯನ್ನು ಕರೆದು ಅತ್ಯಾಚಾರ : ಕೆಯ್ಯೂರಿನ ಯುವಕನ ಬಂಧನ Praveen Chennavara Apr 25, 2023 ನವೀನ್ ಫೇಸ್ಬುಕ್ನಲ್ಲಿ ಪರಿಚಯವಾದಕಾಸರಗೋಡು ಮೂಲದ ಅಪ್ರಾಪ್ತೆಯನ್ನು ಎ.16ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿದ್ದ.
latest Congress: ದಕ್ಷಿಣ ಕನ್ನಡಕ್ಕೆ ಮೆಡಿಕಲ್ ಕಾಲೇಜು ಕೊಡೋದಾಗಿ ಬಿಗ್ ಆಫರ್ ನೀಡಿದ ಮಲ್ಲಿಕಾರ್ಜುನ ಖರ್ಗೆ ಅಶ್ವಿನಿ ಹೆಬ್ಬಾರ್ Apr 25, 2023 ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದಕ್ಷಿಣ ಕನ್ನಡ POCSO Case: ಪುತ್ರಿಯರ ಮೇಲೆ ಅತ್ಯಾಚಾರ ಆರೋಪ, ಆರೋಪದಲ್ಲಿ ಹುರುಳಿಲ್ಲ ಎಂದು ಖುಲಾಸೆಗೊಳಿಸಿದ ನ್ಯಾಯಾಲಯ ಆರುಷಿ ಗೌಡ Apr 25, 2023 ತಂದೆಯ ವಿರುದ್ದವೇ ಇಬ್ಬರು ಹೆಣ್ಣು ಮಕ್ಕಳು ಮಾಡಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ (Pocso father Acquits) ನ್ಯಾಯಾಲಯವು ಆದೇಶ ನೀಡಿದೆ.
ದಕ್ಷಿಣ ಕನ್ನಡ Puttur: ಗ್ರಾಮ ಪಂಚಾಯತ್ ಅಧ್ಯಕ್ಷೆ ಆದ ಮೇಲೆ ಓದಲು ಬಯಕೆ, ಇದೀಗ PUC ಪಾಸ್ ! ಆರುಷಿ ಗೌಡ Apr 25, 2023 ಕುಟುಂಬವನ್ನು ನಿಭಾಯಿಸುವ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಪಾರ್ಟ್ ಟೈಂ ನಲ್ಲಿ ಪಿಯುಸಿ ಬರೆದು ಉತ್ತೀರ್ಣರಾಗಿದ್ದಾರೆ (Panchayath President passed PUC).