News Shimogga: ಶಿವಮೊಗ್ಗದಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ Mallika Jun 30, 2025 Shimogga: ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಕುಂಸಿಯಲ್ಲಿ ಭಾನುವಾರ ರಾತ್ರಿ (ಜೂ.29) ನಡೆದಿದೆ.
News RBI Gold Treasury: ಮೊದಲ ಬಾರಿಗೆ ಆರ್ಬಿಐ ಚಿನ್ನದ ಖಜಾನೆಯ ವಿಶೇಷ ಸಾಕ್ಷ್ಯಚಿತ್ರ ಬಿಡುಗಡೆ Mallika Jun 30, 2025 RBI Gold Treasury: ಆರ್ಬಿಐ ಟಿವಿ ಚಾನೆಲ್ನ ಸಹಯೋಗದೊಂದಿಗೆ ವಿಶೇಷ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ.
News KPCC: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಸಾಮಾಜಿಕ ಜಲಾತಾಣ ವಿಭಾಗಕ್ಕೆ ಹೊಸ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್ ನೇಮಕ Mallika Jun 30, 2025 KPCC: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಸಾಮಾಜಿಕ ಜಲಾತಾಣ ವಿಭಾಗಕ್ಕೆ ಹೊಸ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್ ಅವರ ನೇಮಕವಾಗಿದೆ.
News New Delhi: ಮಳೆಯಲ್ಲಿ ಆಟವಾಡಲು ಬಯಸಿದ ಮಗು, ಚಾಕು ಇರಿದು ಹತ್ಯೆಗೈದ ತಂದೆ Mallika Jun 30, 2025 New Delhi: ಮಳೆಯಲ್ಲಿ ಆಟವಾಡಲು ಹೊರಗೆ ಹೋಗಬೇಕೆಂದು ಒತ್ತಾಯ ಮಾಡಿದ ತನ್ನ 10 ವರ್ಷದ ಮಗನನ್ನು ಆತನ ತಂದೆಯೇ ಇರಿದು ಕೊಂದ ಘಟನೆ ದೆಹಲಿಯಲ್ಲಿ ಶನಿವಾರ ನಡೆದಿದೆ.
News Shefali Jariwala: ಶೆಫಾಲಿ ಜರಿವಾಲ ಸಾವಿಗೆ ಹೃದಯಾಘಾತ, ಇಂಜೆಂಕ್ಷನ್ ಕಾರಣ ಅಲ್ಲ: ಸಾವಿನ ರಹಸ್ಯ ತಿಳಿಸಿದ ವೈದ್ಯರು Mallika Jun 30, 2025 Shefali Jariwala: ಶೆಫಾಲಿ ಜರಿವಾಲ ತಮ್ಮ 42 ನೇ ವಯಸ್ಸಿನಲ್ಲಿ ಸಾವಿಗೀಡಾಗಿದ್ದು, ಸಾವಿನ ಕುರಿತು ವೈದ್ಯರು ಇದೀಗ ಮಾಹಿತಿ ನೀಡಿದ್ದಾರೆ.
News Heart Attack: ಸಿಕ್ಸರ್ ಬಾರಿಸಿ ಕುಸಿದು ಬಿದ್ದ ಯುವ ಕ್ರಿಕೆಟಿಗ ಹೃದಯಾಘಾತದಿಂದ ಸಾವು: ವಿಡಿಯೋ ವೈರಲ್ Mallika Jun 29, 2025 Heart Attack: ಯುವಕನೋರ್ವ ಕ್ರಿಕೆಟ್ ಆಟವಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಂಜಾಬ್ನಲ್ಲಿ ಜೂನ್ 29 ರಂದು ಭಾನುವಾರ ಸ್ಥಳೀಯ
News Puri Rath Yatra Stampede: ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ: ಪುರಿ ಡಿಎಂ-ಎಸ್ಪಿ ವರ್ಗಾವಣೆ; ಡಿಸಿಪಿ-ಕಮಾಂಡರ್… Mallika Jun 29, 2025 Puri Rath Yatra Stampede: ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿದ ನಂತರ, ಒಡಿಶಾ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಮೋಹನ್ ಮಾಝಿ ಸರ್ಕಾರವು ಪುರಿಯ
Crime Mumbai: ರಸ್ತೆ ಬದಿ ಬುಟ್ಟಿಯಲ್ಲಿ ಮೂರು ದಿನದ ಮಗುವನ್ನು ಬಿಟ್ಟು ಹೋದ ಪೋಷಕರು: ಒಂದು ಪತ್ರ ಪತ್ತೆ Mallika Jun 29, 2025 Mumbai: ಮೂರು ದಿನವಾಗಿರುವ ಪುಟ್ಟ ಮಗುವೊಂದು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಜೊತೆಗೆ ಬುಟ್ಟಿಯಲ್ಲಿ ಒಂದು ಪತ್ರವನ್ನು ಇಟ್ಟು ಹೋಗಿದ್ದಾರೆ. ಈ ಘಟನೆ ನವಿ ಮುಂಬೈನ
News Woman Missing: ಇಂಗ್ಲಿಷ್ ಬರಲ್ಲ, ಸಂಬಂಧಿಕರಿಲ್ಲ, ಮದುವೆ ಆಗಿ ಅಮೆರಿಕಕ್ಕೆ ಹೋದ ಮಹಿಳೆ ಮಿಸ್ಸಿಂಗ್ Mallika Jun 29, 2025 Missing Case: ಅರೇಂಜ್ಡ್ ಮ್ಯಾರೇಜ್ ಆಗಿ ಅಮೆರಿಕಕ್ಕೆ ಹೋದ ಮಹಿಳೆ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ. 24 ವರ್ಷದ ಭಾರತೀಯ ಮಹಿಳೆ ಸಿಮ್ರನ್ ಜೂ.20
Crime Crime: ಗೋ ರಕ್ಷಣೆಗೆ ಹೋದ ಶ್ರೀರಾಮಸೇನೆ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಯುವಕರ ಗುಂಪು Mallika Jun 29, 2025 Belagavi: ಶ್ರೀರಾಮಸೇನೆ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಯುವಕರ ಗುಂಪು ಥಳಿಸಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.