3
ಕಲ್ಲೇರಿ ; ಕಲ್ಲೇರಿಯಲ್ಲಿ ಕಾರು ಹಾಗೂ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ.16 ರಂದು ನಡೆದಿದೆ.

ಕಾರಿನಲ್ಲಿ ಇದ್ದ ಅಶೋಕ್ ರವರು ಸುಬ್ರಮಣ್ಯ ದೇವಸ್ಥಾನಕ್ಕೆಂದು ಹೋಗುತ್ತಿರುವಾಗ ಕಲ್ಲೇರಿಯಲ್ಲಿ ಈ ಘಟನೆ ನಡೆದಿದೆ. ಆಕ್ಟಿವಾದಲ್ಲಿ 3 ಜನ ಸವಾರರು ಇದ್ದು ಇವರು ಕಲ್ಲೇರಿಯ ಹುಣಕಟ್ಟೆ ಇಸ್ಮಾಯಿಲ್ ಹಾಗೂ ಅವರ ಪತ್ನಿ ಮಗು ಇದ್ದು, ಇಸ್ಮಾಯಿಲ್ ಅವರ ಒಂದು ಕಾಲಿಗೆ ಬಲವಾದ ಏಟು ಬಿದ್ದು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ
