Subramanya : ಕರ್ನಾಟಕದ ದ್ವಿತೀಯ ಪಿಯುಸಿ (Karnataka 2nd PUC) ಫಲಿತಾಂಶ ಪ್ರಕಟಗೊಂಡಿದ್ದು, ಹಲವು ಕಾಲೇಜುಗಳು ಭರ್ಜರಿ ಸಾಧನೆ ಮಾಡಿವೆ. ಕುಮಾರಸ್ವಾಮಿ ವಿದ್ಯಾಲಯದ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿ.ಯು ನಲ್ಲಿ ಶೇ. 98.75 ಫಲಿತಾಂಶ ದಾಖಲಿಸಿದೆ.


ಪದವಿ ಪೂರ್ವ ದಲ್ಲಿ ಒಟ್ಟು 80 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 79ಮಂದಿ ತೇರ್ಗಡೆ ಆಗಿ ಶೇ. 98.75 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ 69 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 68ವಿದ್ಯಾರ್ಥಿಗಳು ತೇರ್ಗಡೆ ಯಾಗಿ ಶೇ.98.55 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 21ವಿದ್ಯಾರ್ಥಿಗಳು ತೇರ್ಗಡೆ ಯಾಗಿ ಶೇ. 100 ಫಲಿತಾಂಶ ಬಂದಿದೆ.
ಇದೇ ಕಾಲೇಜಿನ ಹರಿಹರ ಪಲ್ಲತ್ತಡ್ಕದ ದಿ| ದಿವಾಕರ ಮುಂಡಾಜೆ ಅವರ ಪುತ್ರಿ 595 ಅಂಕ ಗಳಿಸಿ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಾಧನೆ
ಆಶಿಕಾ ಎಂ ಡಿ – 595, ಸ್ವಾತಿ ಎಂ ಸಿ – 593, ಚಿನ್ಮಯಿ ಕೆ ಎಸ್ -580
ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ
ದೀಪಕ್ ಡಿ- 587, ಪ್ರಲೋಜ್ಞ ಎಲ್ ಪಿ – 582, ಪೂರ್ವಿ ರೈ – 580,
ಅನೀಶ್ ಕೆಎಸ್ – 580, ನಿವೇದ್ಯ, ಗಣೇಶ್-577,
ಚಿನ್ಮಯಿ ಬಿ -577 ಅಂಕ ಪಡೆದಿದ್ದಾರೆ.

