Dharmasthala Case: ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣ: ಸಹಾಯವಾಣಿ ತೆರೆದ SIT

Share the Article

Dharmasthala Case: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ತೆರೆದಿದ್ದಾರೆ.

ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದಲ್ಲಿ ಎಸ್‌ಐಟಿ ಕಚೇರಿ ನಿರ್ಮಾಣ ಮಾಡಲಾಗಿದೆ. ತನಿಖೆಗಾಗಿ ಈಗಾಗೇ ವಿಶೇಷ ತನಿಖಾ ತಂಡವನ್ನು ರಚಿಸಿರಲಾಗಿರುತ್ತದೆ.

ಎಸ್‌ಐಟಿ ಸಂಪರ್ಕ ಮಾಡಲು 0824-2005301 ಫೋನ್‌ ನಂಬರ್‌ ನೀಡಲಾಗದೆ. ಅಲ್ಲದೇ ಎಸ್‌ಐಟಿ ತಂಡ ವಾಟ್ಸಪ್‌ ನಂಬರ್‌ 8277986369 ಬಿಡುಗಡೆ ಮಾಡಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ ಸಂಪರ್ಕ ಮಾಡಲು ಎಸ್‌ಐಟಿ ಮನವಿ ಮಾಡಿಕೊಂಡಿದೆ. ಹೆಚ್ಚಿನ ಸಂಪರ್ಕಕ್ಕೆಂದು ಇ-ಮೇಲ್‌ ಐಡಿ sitdps@ksp.gov.in ಕೂಡಾ ನೀಡಲಾಗಿದೆ.

Comments are closed.