Karnataka rain: ಬೆಳಗಾವಿಯ 18 ಸೇತುವೆಗಳು ಮುಳುಗಡೆ: ಜನಜೀವನ ಅಸ್ತವ್ಯಸ್ತ

Karnataka Rain: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿಯ ಸಪ್ತ ನದಿಗಳು ತುಂಬಿ ತುಳುಕುತ್ತಿವೆ. ಹಾಗೂ ಬೆಳಗಾವಿ ಭಾಗದ ಹಲವು ಹಳ್ಳಿಗಳು ಜಲಾವೃತಗೊಂಡಿದ್ದು, ಜನಜೀವನ ಹೈರಾಣಾಗಿದೆ.

ಜಿಲ್ಲೆಯಲ್ಲಿ ಬಾರಿ ಪ್ರವಾಹ ಭೀತಿ ಉಂಟಾಗಿದ್ದು ಜಿಲ್ಲೆಯಲ್ಲಿರುವ 18 ಸೇತುವೆಗಳು ಮುಳುಗಡೆಯಾಗಿದೆ.
Comments are closed.