ದಕ್ಷಿಣ ಕನ್ನಡ ಪರಣೆ ತರವಾಡು ಮನೆಯ ಯಜಮಾನ ಬಾಳಪ್ಪ ಗೌಡ ನಿಧನ By Praveen Chennavara - October 25, 2022 FacebookTwitterPinterestWhatsApp ಸವಣೂರು : ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ, ಪರಣೆ ತರವಾಡು ಮನೆಯ ಯಜಮಾನರಾದ ಬಾಳಪ್ಪ ಗೌಡ ಅ.25ರಂದು ನಿಧನರಾದರು. ಮೃತರು ಮಕ್ಕಳು,ಮೊಮ್ಮಕ್ಕಳು, ಕುಟುಂಬಸ್ಥರನ್ನು,ಬಂಧು ವರ್ಗವನ್ನು ಅಗಲಿದ್ದಾರೆ.