Home latest ಮಣಿಪಾಲ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಳದಿಂದ ದಾಳಿ 4800ರೂ.ದಂಡ ವಸೂಲಿ

ಮಣಿಪಾಲ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಳದಿಂದ ದಾಳಿ 4800ರೂ.ದಂಡ ವಸೂಲಿ

Hindu neighbor gifts plot of land

Hindu neighbour gifts land to Muslim journalist

ಉಡುಪಿ : ನಮ್ಮ ಸರ್ಕಾರ ತಂಬಾಕು ನಿಯಂತ್ರಣ ಮಾಡಲೆಂದು ಕೊತ್ವ ಕಾಯಿದೆ ಜಾರಿ ಮಾಡ್ದಿದ್ದು.
ಉಡುಪಿ ಜಿಲ್ಲೆಯಲ್ಲಿ ಕೊತ್ವ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪರವಾಗಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳ ‘ ಮಣಿಪಾಲದಲ್ಲಿ ಇರುವ ಎಲ್ಲಾ ಅಂಗಡಿ, ಬಾರ್,ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡಿತ್ತು ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ ಸೆಕ್ಷನ್ 4,6(ಎ) 6(ಬಿ ) ಅಡಿಯಲ್ಲಿ 28 ಪ್ರಕರಣಗಳು ದಾಖಲೆ ಮಾಡಿ,4800 ದಂಡ ವಿಧಿಸಲಾಗಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಶಿರ್ವದ ಸಮುದಾಯದ ಆರೋಗ್ಯ ಕೇಂದ್ರ ದ ವೈದ್ಯ ಅಧಿಕಾರಿ ಡಾಕ್ಟರ್ ಸುಬ್ರಮಣ್ಯ ರಾವ್ ಮತ್ತು ಹಿರಿಯ ವೈದ್ಯ ನೀರಿಕ್ಷಣ ಅಧಿಕಾರಿ ದೇವಪ್ಪ ಪಟಗಾರ್,ಹಾಗೂ ಅಲ್ಲಿನ ಶಿಕ್ಷಣ ಅಧಿಕಾರಿ ಚಂದ್ರಕಲಾ ಮತ್ತು ಇತರರು ಉಪಸ್ಥಿತರಿದ್ದರು ಇದ್ದರು.