Mangalore: ಮೀನು ಕೃಷಿಕರಿಗೆ ಮೀನು ಸಾಕಾಣೆ ಘಟಕಗಳಿಗೆ ಒಂದು ದಿನದ ಶಿಕ್ಷಣ ಪ್ರವಾಸ ,ಹೆಸರು ನೊಂದಾಯಿಸಲು ಸೂಚನೆ

Mangalore news One day education tour to fish farming units for fish farmers

Mangalore : ಮೀನು ಕೃಷಿಕರಿಗೆ ಮಂಗಳೂರಿನ(Mangalore) ಮೀನುಗಾರಿಕೆ ಮಹಾವಿದ್ಯಾಲಯ ಮತ್ತು ವಾಮಂಜೂರಿನಲ್ಲಿರುವ ಆಲಂಕಾರಿಕ ಮೀನು ಸಾಕಣೆ ಘಟಕಗಳಿಗೆ ಸೆ. 13ರಂದು ಒಂದು ದಿನದ ಶಿಕ್ಷಣ ಪ್ರವಾಸ ಹಮ್ಮಿಕೊಳ್ಳಲಾಗಿದೆ .

ಪ್ರವಾಸಕ್ಕೆ 40 ಸೀಟುಗಳು ಲಭ್ಯವಿದ್ದು, ಆಸಕ್ತ ಮೀನು
ಕೃಷಿಕರು, ಸಾರ್ವಜನಿಕರು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ತಾಲೂಕು ಪಂಚಾಯತ್ ಕಾರ್ಯಾಲಯದ 1ನೇ ಮಹಡಿಯಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಬಹುದು ಎಂದು ಪುತ್ತೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಹೋಗಲು ನನಗೇನೂ ತೊಂದರೆ ಇಲ್ಲ ಆದರೆ…. -ಮಾಜಿ ಸಚಿವ ,ಕಾಂಗ್ರೆಸ್ ಶಾಸಕ ರಾಯರಡ್ಡಿ

Leave A Reply

Your email address will not be published.