ಕರಾವಳಿಯ ‘ ಕನ್ನಯ್ಯ ‘ ನಿಗಾಗಿ ಕಳೆದ ಆ 22 ಗಂಟೆಗಳು !!
“ಎನ್ನ ಬಾಲೇನ್ ಎಂಕ್ ಕಂತ್ ಕೊರ್ಲೆ, ದಮ್ಮಯ್ಯ” ಎಂಬ ಅಮ್ಮನ ಆರ್ತನಾದ…!
22 ಗಂಟೆಗಳಿಂದ ನಡೆದ ಸಂಪೂರ್ಣ ಚಿತ್ರಣ !

ಮಂಗಳೂರು : ಈಗಕ್ಕೆ ಪ್ರವೀಣ್ ನೆಟ್ಟಾರ್ ಮಣ್ಣಿಗೆ ಮಲಗಿ ಸರಿ ಸುಮಾರು 22 ಗಂಟೆಗಳಾಗಿವೆ. ನಿನ್ನೆ ರಾತ್ರೆ, ದಿನಾಂಕ 26.07.2022ರಂದು ರಾತ್ರಿ 8.30 ಕ್ಕೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಬಳಿ ತನ್ನ ಕೋಳಿ ಅಂಗಡಿಯ ವ್ಯವಹಾರ ಮುಗಿಸಿಕೊಂಡು, ಸಣ್ಣಗೆ ಹಣಿಯುವ ಮಳೆಯಲ್ಲಿ ನೆಂದುಕೊಂಡು ತನ್ನ ಗಾಡಿಯತ್ತ ನಡೆದಿದ್ದರು ಪ್ರವೀಣ್. ಸಣ್ಣ ಮಳೆಯಲ್ಲಿ ಮನೆಸೇರುವ ತವಕ ಅವರದು. ಆದರೆ ವಿಧಿ ದುಷ್ಕರ್ಮಿಗಳ ರೂಪದಲ್ಲಿ ಕಾಯುತ್ತಾ ಕೂತಿತ್ತು. ಏನೂ ಅತಿರೇಕಕ್ಕೆ ಹೋಗಿ … Continue reading ಕರಾವಳಿಯ ‘ ಕನ್ನಯ್ಯ ‘ ನಿಗಾಗಿ ಕಳೆದ ಆ 22 ಗಂಟೆಗಳು !!
“ಎನ್ನ ಬಾಲೇನ್ ಎಂಕ್ ಕಂತ್ ಕೊರ್ಲೆ, ದಮ್ಮಯ್ಯ” ಎಂಬ ಅಮ್ಮನ ಆರ್ತನಾದ…!
22 ಗಂಟೆಗಳಿಂದ ನಡೆದ ಸಂಪೂರ್ಣ ಚಿತ್ರಣ !