Home » ಯಕ್ಷಭಾರತಿ (ರಿ) ಕನ್ಯಾಡಿ ಯುವ ಸೇವಾ ಗೌರವ ಪ್ರಶಸ್ತಿಗೆ ಯುವ ಸಂಘಟಕ, ಉದ್ಯಮಿ ಶ್ರೀ ಸಂಪತ್ ಸುವರ್ಣ ಆಯ್ಕೆ

ಯಕ್ಷಭಾರತಿ (ರಿ) ಕನ್ಯಾಡಿ ಯುವ ಸೇವಾ ಗೌರವ ಪ್ರಶಸ್ತಿಗೆ ಯುವ ಸಂಘಟಕ, ಉದ್ಯಮಿ ಶ್ರೀ ಸಂಪತ್ ಸುವರ್ಣ ಆಯ್ಕೆ

0 comments

ಬೆಳ್ತಂಗಡಿ: ಯಕ್ಷಭಾರತಿ (ರಿ) ಕನ್ಯಾಡಿ ಇವರು ಕೊಡುವ ಯುವ ಸೇವಾ ಗೌರವ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಯುವ ಸಂಘಟಕ, ಉದ್ಯಮಿ ಆಗಿರುವ ಶ್ರೀಯುತ ಸಂಪತ್ ಸುವರ್ಣರವರು ಆಯ್ಕೆಯಾಗಿದ್ದಾರೆ. ಅವರಿಗೆ ಪ್ರಶಸ್ತಿಯನ್ನು ದಿನಾಂಕ 27.03.2026ರ ಶನಿವಾರ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ವಠಾರದಲ್ಲಿ, ಸಂಜೆ 6.30 ಕ್ಕೆ ಪ್ರಧಾನ ಮಾಡಿ ಗೌರವಿಸಲಾಗುವುದು.

You may also like