1


ಮಚ್ಚಿನ: ಬಳ್ಳಮಂಜ ಕೇಶವ ಮೂಲ್ಯ ಇವರ ಪುತ್ರಿ ಮಂಗಳೂರಿನ ಯುವ ವಕೀಲೆ ಸ್ವಾತಿ ಪ್ರದೀಪ್ ಕುಲಾಲ್ ಅವರು ಕರ್ನಾಟಕ ಸರಕಾರದಿಂದ ಡೆಪ್ಯೂಟಿ ಡಿಫನ್ಸ್ ವಕೀಲರಾಗಿ ಆಯ್ಕೆಯಾಗಿದ್ದಾರೆ.