News Death: ಸೋಮವಾರಪೇಟೆ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು! By ಕಾವ್ಯ ವಾಣಿ - April 15, 2025 FacebookTwitterPinterestWhatsApp Death: ಸೋಮವಾರಪೇಟೆ ತಾಲ್ಲೂಕು ಹೊಸತೋಟ ಬಳಿಯ ಬಟ್ನಹಳ್ಳಿ ಹೊಳೆಗೆ ಬಿದ್ದು ಸೋಮವಾರಪೇಟೆಯ ನಗರೂರು ಗ್ರಾಮದ ಯುವಕನೋರ್ವ ಸಾವನಪ್ಪಿದ್ದಾನೆ (Death). ಮೀನು ಹಿಡಿಯಲೆಂದು ಸ್ನೇಹಿತನ ಜೊತೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.