HomeNewsRCB Win: ಆರ್ ಸಿಬಿ ತಂಡಕ್ಕೆ ವಿಧಾನಸೌಧದ ಮುಂದೆ ಸನ್ಮಾನ - ಸರ್ಕಾರಕ್ಕೆ ಪತ್ರ ಬರೆದ...

RCB Win: ಆರ್ ಸಿಬಿ ತಂಡಕ್ಕೆ ವಿಧಾನಸೌಧದ ಮುಂದೆ ಸನ್ಮಾನ – ಸರ್ಕಾರಕ್ಕೆ ಪತ್ರ ಬರೆದ ಕೆಎಸ್ ಸಿಎಲ್

Hindu neighbor gifts plot of land

Hindu neighbour gifts land to Muslim journalist

RCB Win: ಸುಮಾರು 17 ವರ್ಷ ಕಪ್ ಗಾಗಿ ಸೆಣಸಾಟ ನಡೆಸಿದ್ದ ಆರ್ ಸಿಬಿ ತಂಡ ಕೊನೆಗೂ 18ನೇ ಬಾರಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಪಾರ ಆಬಿಮಾನಿಗಳ ನಿರೀಕ್ಷೆಯನ್ನು ನನಸಾಗಿಸಿದೆ.

ಈ ಸಂಭ್ರಮಕ್ಕಾಗಿ ಐಪಿಎಲ್ ಫೈನಲ್ ಗೆದ್ದ ಆರ್ ಸಿಬಿ ತಂಡಕ್ಕೆ ವಿಧಾನಸೌಧದ ಮುಂದೆ ಸನ್ಮಾನ ಮಾಡಲು ಸರ್ಕಾರಕ್ಕೆ ಕೆಎಸ್ ಸಿಎಲ್ ಪತ್ರ ಬರೆದಿದೆ.

ಆರ್ ಸಿಬಿ ತಂಡದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳಷ್ಟೇ ಉತ್ಸುಕರಾಗಿದ್ದಿದ್ದು, ಜನಪ್ರತಿನಿಧಿಗಳೂ ಕೂಡ. ಹಾಗಾಗಿ ಈ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಖಂಡಿತ ಸಿಗಲಿದೆ. ಇದಕ್ಕಾಗಿ ಕೆಎಸ್ ಸಿಎಲ್ ಕಾರ್ಯಕ್ರಮ ನಿಗದಿಗಾಗಿ ಕಾಯುತ್ತಿದೆ. ಸರ್ಕಾರದ ಅನುಮತಿಯೊಂದು ಸಿಗಬೇಕು. ನಂತರವಷ್ಟೆ ಸಮಯ ನಿಗದಿಯಾಗಲಿದೆ. ಎಲ್ಲಾ ಆಟಗಾರರಿಗೂ ತಕ್ಕ ಗೌರವ ಸಮರ್ಪಿಸಲು ಕೆಎಸ್ ಸಿಎಲ್ ಕಾಯುತ್ತಿದೆ.

RELATED ARTICLES

Most Popular

Recent Comments