Home News Mangalore News: ಮೀನು ಅನ್ಲೋಡ್ ಮಾಡಲು ಬೋಟ್ ಟ್ಯಾಂಕ್ ಗೆ ಇಳಿದಾಗ ವಿಷಾನಿಲ, ಸ್ಮೃತಿ ತಪ್ಪಿ...

Mangalore News: ಮೀನು ಅನ್ಲೋಡ್ ಮಾಡಲು ಬೋಟ್ ಟ್ಯಾಂಕ್ ಗೆ ಇಳಿದಾಗ ವಿಷಾನಿಲ, ಸ್ಮೃತಿ ತಪ್ಪಿ ಬಿದ್ದ ಇಬ್ಬರು ಕಾರ್ಮಿಕರು

Hindu neighbor gifts plot of land

Hindu neighbour gifts land to Muslim journalist

ಮಂಗಳೂರಿನ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಗೆ ಇಳಿದ ಕಾರ್ಮಿಕರಿಬ್ಬರು ವಿಷಾನಿಲ ಸೇವಿಸಿ ಸ್ಮೃತಿ ಹೀನರಾಗಿ ಬಿದ್ದ ಘಟನೆ ನಡೆದಿದೆ.

ಮಲ್ಪೆಯ ಟ್ರಾಲ್ ಲೈಲ್ಯಾಂಡ್ ಬೋಟ್ ನಲ್ಲಿ ಚಲ್ಟ್ ಮೀನು ಖಾಲಿ ಮಾಡಲು ಬೋಟ್ ನ ಸ್ಟೋರೇಜ್ ಗೆ ಇಬ್ಬರು ಇಳಿದಿದ್ದರು. ಅವರಿಬ್ಬರೂ ಓರಿಸ್ಸಾ ಮೂಲದ ಇಬ್ಬರು ಕಾರ್ಮಿಕರಾಗಿದ್ದು ಮೀನಿನ ಉತ್ಪನ್ನಗಳ ಗ್ಯಾಸ್ ನಿಂದಾಗಿ ಉಸಿರಾಟದ ತೊಂದರೆಗೊಳಗಾದ ಘಟನೆಯಾಗಿದೆ.

ತಕ್ಷಣ ವಿಷಯ ತಿಳಿದ ಈಜು ತಜ್ಞ ಆಪದ್ಬಾಂಧವ ಈಶ್ವರ್ ಮಲ್ಪೆರವರು ಪ್ರಜ್ನಾಹೀನರಾಗಿ ಬೋಟ್ ನ ಸ್ಟೋರೇಜ್ ನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಮೊದಲು ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಆಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.