News Koyyuru: ಕೊಯ್ಯೂರು: ಬಾಸಮೆ ಬಳಿ ಬಸ್ಸು-ಜೀಪು ಡಿಕ್ಕಿ-ಚಾಲಕ ಗಂಭೀರ By ಹೊಸಕನ್ನಡ ನ್ಯೂಸ್ - March 23, 2025 FacebookTwitterPinterestWhatsApp Koyyuru: ಗ್ರಾಮದ ಬಾಸಮೆ ಬಳಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದೆ ಘಟನೆ ಮಾ.23 ರಂದು ನಡೆದಿದೆ. ಜೀಪು ಚಾಲಕ ಅಣ್ಣು ಪೂಜಾರಿ ಕೊಯ್ಯೂರು ಗಂಭೀರ ಗಾಯಗೊಂಡಿದ್ದಾರೆ.