Home News ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ದೇವಮಾನವ!! ಭಕ್ತರಿಗೆ ಆಶೀರ್ವಚಿಸುತ್ತಿದ್ದ ಸ್ವಾಮೀಜಿ ಭಕ್ತರ ಕಣ್ಣೆದುರಲ್ಲೇ ಕುಸಿದು ಬಿದ್ದು ಸಾವು

ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ದೇವಮಾನವ!! ಭಕ್ತರಿಗೆ ಆಶೀರ್ವಚಿಸುತ್ತಿದ್ದ ಸ್ವಾಮೀಜಿ ಭಕ್ತರ ಕಣ್ಣೆದುರಲ್ಲೇ ಕುಸಿದು ಬಿದ್ದು ಸಾವು

Hindu neighbor gifts plot of land

Hindu neighbour gifts land to Muslim journalist

ತನ್ನ ಹುಟ್ಟುಹಬ್ಬದಂದು ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದ ಸ್ವಾಮೀಜಿಯೋರ್ವರು ಭಕ್ತರ ಕಣ್ಣೆದುರಲ್ಲೇ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಘಟನೆ ಬೆಳಗಾವಿ ಜಿಲ್ಲೆಯಿಂದ ವರದಿಯಾಗಿದೆ.

ಇಲ್ಲಿನ ಗೋಕಾಕ ತಾಲೂಕಿನ ಬಾಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಮಠದ ಸ್ವಾಮೀಜಿಯಾಗಿದ್ದ ಸಂಗನಬಸವ ಮಹಾಸ್ವಾಮಿ(53) ಮೃತರು.

ತನ್ನ ಹುಟ್ಟುಹಬ್ಬದ ದಿನ ಭಕ್ತ ಸಮೂಹಕ್ಕೆ ಪ್ರವಚನ ನೀಡುತ್ತಿದ್ದ ಸ್ವಾಮೀಜಿ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ. ಸ್ವಾಮೀಜಿ ಕುಸಿದು ಬಿದ್ದು ಪ್ರಾಣ ಬಿಡುವ ದೃಶ್ಯ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗಿದೆ.