Home » ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ದಿ.29-01-2026ರಂದು ʼಹಿಬರೋಡಿ ಯಕ್ಷೋತ್ಸವʼ

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ದಿ.29-01-2026ರಂದು ʼಹಿಬರೋಡಿ ಯಕ್ಷೋತ್ಸವʼ

0 comments

ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಮಹಾಗಣಪತಿ ದೇವರ ಸೇವಾರ್ಥ ಹಿಬರೋಡಿ ಯಕ್ಷೋತ್ಸವ ನಡೆಯಲಿದೆ.

ದಿನಾಂಕ 29-01-2026 ನೇ ಗುರುವಾರ, ಹಿಬರೋಡಿ ತೆಂಕಕಾರಂದೂರು, ಬದ್ಯಾರುನಲ್ಲಿ ʼಹಿಬರೋಡಿ ಯಕ್ಷೋತ್ಸವʼ ನಡೆಯಲಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ʼಸಹಸ್ರ ಕವಚ ಮೋಕ್ಷʼ ಎಂಬ ಪುರಾಣ ಕಥಾ ಭಾಗವನ್ನು ಸೇವೆ ಬಯಲಾಟವಾಗಿ ಅಭಿನಯಿಸಲಿರುವರು. ಆ ಪ್ರಯುಕ್ತ ಸದ್ರಿ ದಿನ ಮಧ್ಯಾಹ್ನ ಗಂಟೆ 12ಕ್ಕೆ ನಡೆಯುವ ಗಣಪತಿ ಹೋಮ ಹಾಗೂ ಪ್ರಸಾರ ಭೋಜನ ಮತ್ತು ರಾತ್ರಿ ನಡೆಯುವ ಯಕ್ಷಗಾನ ಬಯಲಾಟಕ್ಕೆ ಸ್ವಾಗತ ಕೋರಲಾಗಿದೆ.

ಈ ಕಾರ್ಯಕ್ರಮಕ್ಕೆ ಶ್ರೀಮತಿ ಮತ್ತು ಶ್ರೀ ದೇವದಾಸ್‌ ಶೆಟ್ಟಿ ಅನುಗ್ರಹ ನಿಲಯ ಹಿಬರೋಡಿ, ಬದ್ಯಾರು, ಗುರುವಾಯನಕೆರೆ ಇವರು ಸ್ವಾಗತವನ್ನು ಕೋರಿದ್ದಾರೆ.

banner

You may also like