Home News Belagavi: ಮಗ ಐಫೋನ್‌ ತಗೊಂಡಿದ್ದಕ್ಕೆ ತಂದೆ ಪ್ರಶ್ನೆ; ಆತ್ಮಹತ್ಯೆಗೆ ಶರಣಾದ ಮಗ!

Belagavi: ಮಗ ಐಫೋನ್‌ ತಗೊಂಡಿದ್ದಕ್ಕೆ ತಂದೆ ಪ್ರಶ್ನೆ; ಆತ್ಮಹತ್ಯೆಗೆ ಶರಣಾದ ಮಗ!

Hindu neighbor gifts plot of land

Hindu neighbour gifts land to Muslim journalist

Belagavi: ತಂದೆ ತನ್ನ ಮಗ ಐಫೋನ್‌ ತಗೊಂಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಮಗನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ನ್ಯೂ ವೈಭವ ನಗರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಮುಸ್ತಫೀಸ್‌ ಅಬ್ದುಲ್‌ ರಶೀದ್‌ ಶೇಖ್‌ (24) ಗುರುತಿಸಲಾಗಿದೆ.

ಇಎಂಐ ಮೂಲಕ ಯುವಕ 70 ಸಾವಿರ ರೂ.ಬೆಲೆಯ ಐಫೋನ್‌ ಖರೀದಿ ಮಾಡಿದ್ದ. ಈ ವಿಚಾರಕ್ಕೆ ತಂದೆ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಮನನೊಂದು ಮನೆಯ ರೂಮ್‌ನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದು, ಈ ಕುರಿತು ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.