Home » ಕೇರಳ ಚುನಾವಣೆಗೆ ಬಿಜೆಪಿ ತಯಾರಿ: ಮಂಜೇಶ್ವರಕ್ಕೆ ಭರತ್ ಶೆಟ್ಟಿ, ಕಾಸರಗೋಡು ಹರೀಶ್ ಪೂಂಜಾ, ವೈಪಿನ್‌ಗೆ ಪ್ರಸನ್ನ ದರ್ಬೆ ಪ್ರಭಾರಿಗಳಾಗಿ ನೇಮಕ

ಕೇರಳ ಚುನಾವಣೆಗೆ ಬಿಜೆಪಿ ತಯಾರಿ: ಮಂಜೇಶ್ವರಕ್ಕೆ ಭರತ್ ಶೆಟ್ಟಿ, ಕಾಸರಗೋಡು ಹರೀಶ್ ಪೂಂಜಾ, ವೈಪಿನ್‌ಗೆ ಪ್ರಸನ್ನ ದರ್ಬೆ ಪ್ರಭಾರಿಗಳಾಗಿ ನೇಮಕ

0 comments

Hindu neighbor gifts plot of land

Hindu neighbour gifts land to Muslim journalist

ಪಕ್ಷದ ಹೊಸ ನೇಮಕಗಳು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರ ಪ್ರಭಾರಿಯಾಗಿ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ, ಕಾಸರಗೋಡು ಹರೀಶ್ ಪೂಂಜಾ, ಎರ್ನಾಕುಲಮ್ ಜಿಲ್ಲೆಯ ವೈಪಿನ್ ಕ್ಷೇತ್ರಕ್ಕೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಮಾಜಿ ಟ್ರಸ್ಟಿ. ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆಯವರನ್ನು ಬಿಜೆಪಿ ಚುನಾವಣೆ ಪ್ರಭಾರಿಯಾಗಿ ಬಿಜೆಪಿ ನೇಮಕಗೊಳಿಸಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇರಳ ರಾಜ್ಯ ಸಹ ಉಸ್ತುವಾರಿ ಮತ್ತು ಕಾಸರಗೋಡು ಜಿಲ್ಲೆಗೆ ನಳಿನ್ ಕುಮಾರ್ ಕಟೀಲ್ ರನ್ನು ಚುನಾವಣೆ ಉಸ್ತುವಾರಿಯಾಗಿ ಈಗಾಗಲೇ ಪಕ್ಷ ಘೋಷಣೆ ಮಾಡಿದ್ದು ಬಿಜೆಪಿ ಕೇರಳ ದಲ್ಲಿ ಹೊಸ ಪರಿವರ್ತನೆ ಗೆ ಚುನಾವಣೆ ತಂತ್ರಗಾರಿಕೆ ಹೆಣೆಯುತ್ತಿದ್ದೂ ತಿರುವಂತಪುರಂ ಪಾಲಿಕೆ ಯಲ್ಲಿ ಬಿಜೆಪಿ ಅಧಿಕಾರ ಹಿಡಿದ ನಂತರ ಹೊಸ ರಾಜಕೀಯ ಲೆಕ್ಕಾಚಾರ ಕೇರಳ ಸಾಕ್ಷಿಯಾಗಿದೆ.

You may also like