Home » ಬೆಳ್ತಂಗಡಿ: ಟಿಪ್ಪರ್‌ ಪಿಕಪ್‌ನಲ್ಲಿ ಶಾಲಾ ಮಕ್ಕಳ ಕರೆದೊಯ್ದ ಪ್ರಕರಣ: ಅಮಾನಾತಿಗಿದ್ದ ಶಿಕ್ಷಕ ಕೊರಂಜ ಶಾಲೆಗೆ ನೇಮಕ

ಬೆಳ್ತಂಗಡಿ: ಟಿಪ್ಪರ್‌ ಪಿಕಪ್‌ನಲ್ಲಿ ಶಾಲಾ ಮಕ್ಕಳ ಕರೆದೊಯ್ದ ಪ್ರಕರಣ: ಅಮಾನಾತಿಗಿದ್ದ ಶಿಕ್ಷಕ ಕೊರಂಜ ಶಾಲೆಗೆ ನೇಮಕ

0 comments

ಬೆಳ್ತಂಗಡಿ: ಟಿಪ್ಪರ್‌ ಮತ್ತು ಪಿಕಪ್‌ ವಾಹನದಲ್ಲಿ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕೆಂದು ಫೆ.9 ರಂದು ಕರೆದುಕೊಂಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್‌ ಕುಮಾರ್‌ ನೇತೃತ್ವದಲ್ಲಿ ಕರೆದುಕೊಂಡು ಹೋಗಿದ್ದು ಈ ಕುರಿತು ಫೆ.12 ರಂದು ಡಿಡಿಪಿಐ ಶಶಿಧರ್‌ ಅವರು ಬಳೆಂಜ ಶಾಲೆಯ ಶಿಕ್ಷಕ ಕಿರಣ್‌ ಕುಮಾರ್‌ ಅವರನ್ನು ಅಮಾನತು ಮಾಡಿದ್ದರು.

ಶಿಕ್ಷಣ ಇಲಾಖೆ ಫೆ.18 ರಂದು ಕಳಿಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಂಜ ಶಾಲೆಯ ಶಿಕ್ಷಕರಾಗಿ ಕಿರಣ್‌ ಕುಮಾರ್‌ ಅವರನ್ನು ನೇಮಕ ಮಾಡಿ ಡಿಡಿಪಿಐ ಶಶಿಧರ್‌ ಅವರು ಆದೇಶ ಹೊರಡಿಸಿದ್ದಾರೆ.

You may also like