Home » ಬೆಳಗಾವಿ ಕೃಷಿ ಇಲಾಖೆಗೆ ಎಸಿಬಿ ದಾಳಿ!!

ಬೆಳಗಾವಿ ಕೃಷಿ ಇಲಾಖೆಗೆ ಎಸಿಬಿ ದಾಳಿ!!

0 comments

ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯ ಯೋಗೀಶ್ ಅಗಡಿ ಎಂಬುವವರು ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಎಸಿಬಿ ದಾಳಿ ನಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಓರ್ವ ಸಾಮಾನ್ಯ ವ್ಯಕ್ತಿಗೆ 30 ಸಾವಿರ ಬೇಡಿಕೆ ಇಟ್ಟು
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ.

ಯೋಗೀಶ್ ಇವರ ಮನೆಯಲ್ಲಿ 354000 ಹಣವು ಮನೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

banner

You may also like

Leave a Comment