Home News ಬೇಕರಿಯಲ್ಲಿ ಸ್ವೀಟ್‌ ಪಾರ್ಸ್‌ಲ್‌ ಮಾಡುವಾಗಲೇ ವ್ಯಕ್ತಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು

ಬೇಕರಿಯಲ್ಲಿ ಸ್ವೀಟ್‌ ಪಾರ್ಸ್‌ಲ್‌ ಮಾಡುವಾಗಲೇ ವ್ಯಕ್ತಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು

Hindu neighbor gifts plot of land

Hindu neighbour gifts land to Muslim journalist

Chamarajanagara: ವ್ಯಕ್ತಿಯೊಬ್ಬರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ಸಾವಿಗೀಡಾದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ. ಕೇರಳ ಮೂಲದ ವೇಣುಗೋಪಾಲ್‌ (56ವ) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ಫೆ.12 ರ ಸಂಜೆ 7.30 ರ ಸುಮಾರಿಗೆ ಚಾಮರಾಜನಗರದ ಕೇಕ್‌ ವಲ್ಡ್‌ ಬೇಕರಿಯಲ್ಲಿ ಗ್ರಾಹಕರಿಗೆ ಸ್ವೀಟ್‌ ಪಾರ್ಸಲ್‌ ಮಾಡುವ ವೇಳೆ ಹಠಾತ್‌ ಹೃದಯಾಘಾತ ಉಂಟಾಗಿ, ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರಿಶೀಲನೆ ಮಾಡಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.