Home » ಬೆಳ್ತಂಗಡಿ: ಹುಣ್ಸೆಕಟ್ಟೆ ವ್ಯಕ್ತಿ ರಿಕ್ಷಾದಲ್ಲೇ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಹುಣ್ಸೆಕಟ್ಟೆ ವ್ಯಕ್ತಿ ರಿಕ್ಷಾದಲ್ಲೇ ಹೃದಯಾಘಾತದಿಂದ ನಿಧನ

0 comments

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ನಗರದ ಹುಣ್ಸೆಕಟ್ಟೆ ನಿವಾಸಿ ಆಟೋ ಚಾಲಕ ಆನಂದ ಗೌಡ ಎನ್ನುವವರು ನಿನ್ನೆ ರಾತ್ರಿ ಜ.31 ರಂದು ಆಟೋ ರಿಕ್ಷಾದಲ್ಲಿಯೇ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ನಡೆದಿದೆ.

ಮೃತರು ಪತ್ನಿ ಸುಧಾ, ಓರ್ವ ಮಗ ನಂದನ್‌ ನನ್ನು ಅಗಲಿದ್ದಾರೆ.

You may also like