Renuka Swamy Murder: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ 14 ಆರೋಪಿಗಳ ಜೊತೆಗೆ ಇದೀಗ ಎರಡು ಆರೋಪಿಗಳ ಬಂಧನವಾಗಿದೆ.

Pradeep Eshwaran: ಡಾ. ಸುಧಾಕರ್ ಗೆ ಭರ್ಜರಿ ಗೆಲುವು – ರಾಜೀನಾಮೆ ಕುರಿತು ಸ್ಪಷ್ಟೀಕರಣ ನೀಡಿದ ಪ್ರದೀಪ್ ಈಶ್ವರನ್ !!
ತಲೆಮರೆಸಿ ಕೊಂಡಿದ್ದ ಎ 6 ಜಗ್ಗ ಅಲಿಯಾಸ್ ಜಗದೀಶ್, ಎ7 ಅನಿ ಅಲಿಯಾಸ್ ಅನಿಲ್ ಬಂಧನವಾಗಿದೆ.
ಚಿತ್ರದುರ್ಗ ನಗರದಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಡಿವೈಎಸ್ಪಿ ದಿನಕರ್ ಮತ್ತು ಕಾಮಾಕ್ಷಿ ಪಾಳ್ಯದ ಪೊಲೀಸರು ಬಂಧನ ಮಡಿದ್ದಾರೆ. ಜಗದೀಶ ಮತ್ತು ಅನಿಲ್ನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.


Image Credit: TV9 Kannada