ರಾಜಕೀಯ Amith Shah: ಮೀಸಲಾತಿಯನ್ನು ಎಂದೂ ರದ್ದು ಮಾಡಲ್ಲ, ಅದು ಶಾಶ್ವತ – ಅಮಿತ್ ಶಾ ಸ್ಪಷ್ಪನೆ !! ಹೊಸಕನ್ನಡ ನ್ಯೂಸ್ Apr 15, 2024 Amith shah: ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ, ಅದು ಶಾಶ್ವತವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) ಸ್ಪಷ್ಟೀಕರಣ ನೀಡಿದ್ದಾರೆ.
ರಾಜಕೀಯ Free Bus: ಇನ್ನು ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣ : ಸುಳಿವು ನೀಡಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ… ಹೊಸಕನ್ನಡ ನ್ಯೂಸ್ Apr 15, 2024 Free Bus: ಉಚಿತ ಬಸ್ ಪ್ರಯಾಣ ಕಲ್ಪಿಸಿದೆ ಇದೀಗ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜಕೀಯ PM Modi: ಮೋದಿ ರೋಡ್ ಶೋ ವೇಳೆ ಮಹಿಳೆಗೆ ನಂಬರ್ ನೀಡಿದ ಯುವಕ : ಎರಡು ಯುವ ಗುಂಪುಗಳ ನಡುವೆ ವಾಗ್ವಾದ ಹೊಸಕನ್ನಡ ನ್ಯೂಸ್ Apr 15, 2024 PM Modi: ಯುವಕನೋರ್ವ ಮಹಿಳೆಗೆ ನಂಬರ್ ( contact number) ನೀಡಿದ ಎಂಬ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ವಾಗ್ವಾದ ನಡೆದಿದೆ
ರಾಜಕೀಯ Rahul Gandhi: ಕಾಂಗ್ರೆಸ್’ಗೆ ರಾಹುಲ್ ಗಾಂಧಿ ರಾಜೀನಾಮೆ? ವೈರಲ್ ವಿಡಿಯೋ ಅಸಲತ್ತೇನು ? ಹೊಸಕನ್ನಡ ನ್ಯೂಸ್ Apr 14, 2024 Rahul Gandhi: ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕುರೆತು ಒಂದು ವಿಡಿಯೋ ವೈರಲ್.
ರಾಜಕೀಯ Mangaluru: ಪ್ರಧಾನಿ ಮೋದಿ ರೋಡ್ ಶೋ ವೇಳೆ ಮಂಗಳೂರಲ್ಲಿ ಅಗ್ನಿ ಅವಘಡ !! ಹೊಸಕನ್ನಡ ನ್ಯೂಸ್ Apr 14, 2024 Mangaluru: ಪ್ರಧಾನಿಯವರು(PM Modi) ಬಿಜೆಪಿ(BJP) ಭದ್ರ ಕೋಟೆ ಮಂಗಳೂರಿನಲ್ಲಿ (Mangaluru) ರೋಡ್ ಶೋ ನಡೆಸುವ ವೇಳೆ 50 ಮೀ ದೂರದಲ್ಲಿ ಅಗ್ನಿ ಅವಗಡ ಸಂಭವಿಸಿದೆ.
ರಾಜಕೀಯ K S Eshwarappa: ಒಂದೇ ಸಾಲಿನಲ್ಲಿ ತನ್ನ ಪ್ರಣಾಳಿಕೆ ಘೋಷಿಸಿದ ಈಶ್ವರಪ್ಪ !! ಹೊಸಕನ್ನಡ ನ್ಯೂಸ್ Apr 14, 2024 K S Eshwarappa: ಬಂಡಾಯ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಇಂದು ತನ್ನ ಪ್ರಣಾಳಿಕೆಯನ್ನು ಘೋಷಿಸಿದ್ದಾರೆ.
ರಾಜಕೀಯ Parliment election: ಬಿಜೆಪಿಯ ಪ್ರಣಾಳಿಕೆ ‘ಸಂಕಲ್ಪ ಪತ್ರ ‘ ಬಿಡುಗಡೆ !! ಹೊಸಕನ್ನಡ ನ್ಯೂಸ್ Apr 14, 2024 Parliment Election : ಲೋಕಸಭಾ ಚುನಾವಣೆಗೆ ಹಲವು ಭರವಸೆಗಳನ್ನೊಳಗೊಂಡ ಬಿಜೆಪಿಯು ಪ್ರಣಾಳಿಕೆ(BJP Pranalike) ಯನ್ನು ಬಿಡುಗಡೆ ಮಾಡಿದೆ.
ರಾಜಕೀಯ Andra Pradesh: ಪ್ರಚಾರದ ವೇಳೆ ಕಲ್ಲು ತೂರಾಟ, ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ತೀವ್ರ ಗಾಯ !! ವಿಡಿಯೋ ವೈರಲ್ ಹೊಸಕನ್ನಡ ನ್ಯೂಸ್ Apr 14, 2024 Andra Pradesh: ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣಾ ಪ್ರಚಾರ ನಡೆಸಿ ರ್ಯಾಲಿ ಮಾಡುವ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.