Renukaswamy Murder Case: ದರ್ಶನ್ ಮತ್ತು ಗ್ಯಾಂಗ್ನಿಂದ ಬರ್ಬರವಾಗಿ ಹತ್ಯೆಗೊಂಡ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
Love jihad: ನಿರ್ದಿಷ್ಟ ಸಮುದಾಯವು ವ್ಯವಸ್ಥಿತವಾಗಿ ನಡೆಸುತ್ತಿರುವ ಲವ್ ಜಿಹಾದ್(Love Jihad) ರಾಷ್ಟ್ರದ ಏಕತೆಗೆ ಭಾರೀ ಗಂಡಾಂತರವೊಡ್ಡಲಿದೆ ಎಂದು ಉತ್ತರ ಪ್ರದೇಶದ(Uttar Pradesh) ಬರೇಲಿಯ ಸ್ಥಳೀಯ ನ್ಯಾಯಾಲಯ(Court) ಕಳವಳ ವ್ಯಕ್ತಪಡಿಸಿದೆ.
New Delhi: 42 ವರ್ಷದ ಬಜಾಜ್ ಫೈನಾನ್ಸ್ನ ಉದ್ಯೋಗಿಯೋರ್ವರು ತನ್ನ ಕೆಲಸದ ಒತ್ತಡ, ಮಾನಸಿಕ ಹಿಂಸೆಯಿಂದ ಬೇಸತ್ತುಗೊಂಡು ಸೆ.29 ರಂದು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Mumbai: ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತೀಯ ಪಾಸ್ಪೋರ್ಟ್ ಪಡೆದು, ಅಕ್ರಮವಾಗಿ ಮುಂಬೈನಲ್ಲಿ ನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ(Bangla) ಅಶ್ಲೀಲ ಚಲನಚಿತ್ರ(Porn Star) ತಾರೆ ರಿಯಾ ಬಾರ್ಡೆ ಅಲಿಯಾಸ್ ಆರೋಹಿ ಬಾರ್ಡೆ ಅವರನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.
Beef Meat: ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕು ಕುಂಬೂರು ಬಿಳಿಗೇರಿಯ ಮಾಜಿ ಸಚಿವರ ಅಸ್ಸಾಂ ಮೂಲದ ಕಾರ್ಮಿಕರಿದ್ದ ತೋಟದ ಲೈನ್ ಮನೆಯಲ್ಲಿ ಗೋಮಾಂಸವಿರುವುದನ್ನು ಸ್ಥಳೀಯ ಹಿಂದೂಪರ ಕಾರ್ಯಕರ್ತರು ಪತ್ತೆಹಚ್ಚಿ ಪೋಲೀಸರಿಗೆ ಮಾಹಿತಿ ನೀಡಿದ್ದರು.