Home » ಚಾರ್ಮಾಡಿ: ಕಾರು ಡಿಕ್ಕಿ, ಇಬ್ಬರಿಗೆ ಗಾಯ

ಚಾರ್ಮಾಡಿ: ಕಾರು ಡಿಕ್ಕಿ, ಇಬ್ಬರಿಗೆ ಗಾಯ

0 comments

Hindu neighbor gifts plot of land

Hindu neighbour gifts land to Muslim journalist

ಚಾರ್ಮಾಡಿ: ಇಂದು (ಫೆ.1) ತೆಂಗಿನ ಮಿಲ್ ಹತ್ತಿರ ಪಾದಚಾರಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪಾದಚಾರಿಗಳು ಗಂಭೀರ ಗಾಯಗೊಂಡ ಘಟನೆ ಕುರಿತು ವರದಿಯಾಗಿದೆ.

ಉಜಿರೆಯಿಂದ ಮೂಡಿಗೆರೆ ಕಡೆಗೆ ಹೋಗುವ ಕಾರು ರಸ್ತೆಯ ಬದಿಯಲ್ಲಿ ಮಾತನಾಡಿಕೊಂಡು ಇದ್ದ ಉಮೇಶ್ ಪೂಜಾರಿ ಶೀನಪ್ಪ ಪೂಜಾರಿ ಕಾರು ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

You may also like