9
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಪ್ರಮೋದ್ ದಿಡುಪೆ ಅವರು ಮತ್ತೊಮ್ಮೆ ನೇಮಕವಾಗಿದ್ದಾರೆ.

ಪಕ್ಷ ಕಟ್ಟುವ ಅವರ ಶ್ರಮ ಗುರುತಿಸಿ ಪಕ್ಷ ಈ ಜವಾಬ್ದಾರಿ ನೀಡಿದ್ದು, ಅವರಿಗೆ ಪಕ್ಷದ ಯುವ ಕಾರ್ಯಕರ್ತರು ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿರುತ್ತಾರೆ.. ಅವರು ಪಕ್ಷಕ್ಕಾಗಿ ಮಾಡುತ್ತಿರುವ ಶ್ರಮ ಹಾಗೂ ಹೋರಾಟ ಮುಂದುವರಿಯಲಿ ಎಂದು ಕಾರ್ಯಕರ್ತರು ಆಶಿಸಿದ್ದಾರೆ.
