ಕಡಬ:ಭೂ ವ್ಯವಹಾರಗಳ ಮಧ್ಯವರ್ತಿ ಲೋಕೇಶ್ ರೈ ಹೃದಯಾಘಾತದಿಂದ ನಿಧನ!! ದಕ್ಷಿಣ ಕನ್ನಡ By ಹೊಸಕನ್ನಡ ನ್ಯೂಸ್ On Apr 29, 2022 Share the Article ಕಡಬ: ಭೂ ವ್ಯವಹಾರಗಳ ಮಧ್ಯವರ್ತಿಯಾಗಿದ್ದ ಕುಟ್ರುಪಾಡಿ ಗ್ರಾಮದ ನಂದುಗುರಿ ನಿವಾಸಿ ಲೋಕೇಶ್ ರೈ(54) ಎಂಬವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿದುಬಂದಿದೆ. ಕಡಬ ಪರಿಸರದಲ್ಲಿ ಓರ್ವ ಸರಳ ಸಜ್ಜನ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.