Home News Manjeshwara: ತಾಯಿಯನ್ನು ಮಲಗಿದ್ದಲ್ಲೇ ಪೆಟ್ರೋಲ್‌ ಹಚ್ಚಿ ಕೊಲೆಗೈದ ಪ್ರಕರಣ: ಹತ್ಯೆ ಕಾರಣ ಬಹಿರಂಗ

Manjeshwara: ತಾಯಿಯನ್ನು ಮಲಗಿದ್ದಲ್ಲೇ ಪೆಟ್ರೋಲ್‌ ಹಚ್ಚಿ ಕೊಲೆಗೈದ ಪ್ರಕರಣ: ಹತ್ಯೆ ಕಾರಣ ಬಹಿರಂಗ

Crime News Bangalore

Hindu neighbor gifts plot of land

Hindu neighbour gifts land to Muslim journalist

Manjeshwara: ವರ್ಕಾಡಿ ಕಲ್ಲೆಂಗಿಯ ದಿ.ಲೂಯಿಸ್‌ ಮೊಂತೆರೋ ಅವರ ಪತ್ನಿ ಹಿಲ್ಡಾ ಮೊಂತೆರೋ (60) ಅವರನ್ನು ಅವರ ಸ್ವಂತ ಮಗನೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮೆಲ್ವಿನ್‌ ಮೊಂತೆರೋ (33) ನನ್ನ ಮಂಜೇಶ್ವರ ಪೊಲೀಸರು ತನಿಖೆ ಮಾಡುತ್ತಿದ್ದು, ಆರ್ಥಿಕ ಸಂದಿಗ್ಧತೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೆ ಕೆಲಸವಿಲ್ಲದಿರುವುದು ಹಾಗಾಗಿ ತನ್ನ ತಾಯಿಯಿಂದ ಜಮೀನು ಅಡವಿರಿಸಿ 1 ಲಕ್ಷ ರೂ. ಸಾಲ ಪಡೆದು ನೀಡಲು ತಾಯಿಗೆ ಹೇಳಿದ್ದು, ಅದಕ್ಕೆ ಒಪ್ಪದಿರುವುದೇ ಕೊಲೆಗೆ ಕಾರಣ ಎಂದು ಆರೋಪಿ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Shefali Jariwala Passed Away: ‘ಕಾಟಾ ಲಗಾ’ ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯ ಸ್ತಂಭನದಿಂದ ನಿಧನ