Mangaluru: ಕಾರಿನ ಬಿಡಿಭಾಗಗಳ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ

Mangaluru: ಕಾರಿನ ಬಡಿಭಾಗಗಳ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಸೊತ್ತುಗಳ ನಷ್ಟವಾಗಿದೆ. ಈ ಘಟನೆ ಬೋಂದೆಲ್‌ನಲ್ಲಿ ನಡೆದಿದೆ.

ಕೂಡಲೇ ಘಟನಾ ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಬೆಂಕಿಯನ್ನು ನಂದಿಸಿದೆ. ಈ ಘಟನೆ ಶಾರ್ಟ್‌ ಸರ್ಕ್ಯೂಟ್‌ನಿಂದ ನಡೆದಿದೆ ಎನ್ನಲಾಗಿದೆ.

West Bengal: ಬಿಜೆಪಿಗೆ ದೊಡ್ಡ ಆಘಾತ- ಪಶ್ಚಿಮ ಬಂಗಾಳದ 3 ಬಿಜೆಪಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ TMC ನಾಯಕ !!

Leave A Reply

Your email address will not be published.