Home ದಕ್ಷಿಣ ಕನ್ನಡ ಪುತ್ತೂರು ‘ ಅಗ್ನಿ ವೀರ್ ‘ ಯೋಜನೆಯ ಆಯ್ಕೆ ಶಿಬಿರಕ್ಕೆ ಅಭ್ಯರ್ಥಿಗಳನ್ನು ಬೀಳ್ಕೊಟ್ಟ ಶಾಸಕ ಸಂಜೀವ...

ಪುತ್ತೂರು ‘ ಅಗ್ನಿ ವೀರ್ ‘ ಯೋಜನೆಯ ಆಯ್ಕೆ ಶಿಬಿರಕ್ಕೆ ಅಭ್ಯರ್ಥಿಗಳನ್ನು ಬೀಳ್ಕೊಟ್ಟ ಶಾಸಕ ಸಂಜೀವ ಮಠಂದೂರು

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಪುತ್ತೂರಿನಿಂದ ಅಗ್ನಿವೀರರ ತಂಡ ಹಾವೇರಿಗೆ ಹೊರಟಿದೆ. ಹಾವೇರಿಯಲ್ಲಿ ನಡೆಯಲಿರುವ ಅಗ್ನಿ ವೀರ್’ ಆಕಾಂಕ್ಷಿ ಅಭ್ಯರ್ಥಿಗಳ ಪ್ರಯಾಣಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಟಂದೂರು ಅವರಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಭ್ಯರ್ಥಿಗಳನ್ನು
ಶಾಸಕ ಸಂಜೀವ ಮಠಂದೂರು ಬೀಳ್ಕೊಟ್ಟರು. ಹಾವೇರಿಯಲ್ಲಿ ‘ ಗೆದ್ದು ಬನ್ನಿ ಅಗ್ನಿವೀರರೆ ‘ ಎಂಬ ಪ್ರಾರ್ಥನೆಯ ನಂತರ ಹಾವೇರಿಯತ್ತ ಹೊರಟಿತು.