ದಕ್ಷಿಣ ಕನ್ನಡ ಕಡಬ : ಸಿಡಿಲು ಬಡಿದು ಮಸೀದಿಗೆ ಹಾನಿ By Praveen Chennavara - October 11, 2022 FacebookTwitterPinterestWhatsApp ಕಡಬ: ಕಡಬ ಸುತ್ತಮುತ್ತ ಮಂಗಳವಾರ ಸಿಡಿಲು ಸಹಿತ ಧಾರಕಾರ ಮಳೆಯಾಗಿದೆ. ತಾಲೂಕಿನ ಕೊಡಿಂಬಾಳ ಗ್ರಾಮದ ಪನ್ಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಹಾನಿಯಾಗಿದೆ. ಘಟನೆಯಿಂದ ಮಸೀದಿಯ ಒಂದು ಭಾಗದ ಗೊಡೆ ಬಿರುಕು ಉಂಟಾಗಿದೆ. ವಿದ್ಯುತ್ ಉಪಕರಣ ಹಾನಿಗೊಂಡಿದೆ.