Home Karnataka State Politics Updates Siddaramaiah: ಪ್ರತಾಪ್ ಸಿಂಹರಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ!

Siddaramaiah: ಪ್ರತಾಪ್ ಸಿಂಹರಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ!

Hindu neighbor gifts plot of land

Hindu neighbour gifts land to Muslim journalist

Siddaramaiah: ಮುಸಲ್ಮಾನರನ್ನು ಓಲೈಸುವುದೊಂದೇ ಸಿದ್ದರಾಮಯ್ಯನವರು ಮಾಡಿಕೊಂಡು ಬಂದಿರುವ ರಾಜಕಾರಣವಾಗಿದೆ, ಈ ಮೊದಲು ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ನಿಜಾಮನ ಆಳ್ವಿಕೆಯನ್ನು ನೆನಪಿಸುವಂತಿದೆ ಸಿದ್ದರಾಮಯ್ಯನವರ (Siddaramaiah) ಆಡಳಿತ ವೈಖರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರವಿವಾರದಂದು ಹೇಳಿದ್ದರು.

ಈ ಕುರಿತು ಮಾಧ್ಯಮ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಂಸದ ಪ್ರತಾಪ್ ಸಿಂಹರನ್ನು ಒಬ್ಬ ಮಹಾನ್ ಕೋಮುವಾದಿ ಎಂದರು. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಭಾರತದ ಸಂವಿಧಾನವನ್ನು ಯಾವತ್ತೂ ಗೌರವಿಸಿದವರಲ್ಲ, ಸಮಾಜವನ್ನು ಒಡೆಯುವುದಷ್ಟೇ ರಾಜಕಾರಣ ಅಂದೊಕೊಂಡಿದ್ದಾರೆ, ಸಮಾಜವನ್ನು ಒಡೆದು ವೋಟು ಗಿಟ್ಟಿಸುವ ರಾಜಕಾರಣಿ ಅವರು ಎಂದು ಸಿದ್ದರಾಮಯ್ಯ ಖಡಕ್ ಆಗಿಯೇ ಹೇಳಿದ್ದಾರೆ.