Gowrishankar temple Jammu Kashmir: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದಕ್ಕೆ ಮುಸ್ಲಿಮರು ಭೂಮಿ ನೀಡಿದ್ದಾರೆ. ರಿಯಾಸಿ ಜಿಲ್ಲೆಯ ಕಾನ್ಸಿ ಪಟ್ಟಾ ಗ್ರಾಮದ ಗೌರಿ ಶಂಕರ ದೇವಸ್ಥಾನಕ್ಕೆ(Gowrishankar temple) 10 ಅಡಿ ಅಗಲದ 1200 ಮೀಟರ್ ರಸ್ತೆಯನ್ನು…
Amith Shah: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಈ ಬೆನ್ನಲ್ಲೇ ಕೇಜ್ರಿವಾಲ್ ಹೇಳಿಕೆಗೆ ಅಮಿತ್ ಶಾ ಟಾಂಗ್ ನೀಡಿದ್ದಾರೆ. ನರೇಂದ್ರ ಮೋದಿಗೆ 75 ವರ್ಷಗಳು ಆದರೂ ಕೂಡ ಅವರೇ ನಮ್ಮ ದೇಶದ ಪ್ರಧಾನಿ ಆಗುತ್ತಾರೆ ಎಂದು ಹೇಳಿದ್ದಾರೆ.
Aravind Kejriwal: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ(Narendra Modi) ಬದಲು ಅಮಿತ್ ಶಾ(Amith Shah) ಅವರು ದೇಶದ ಪ್ರಧಾನಮಂತ್ರಿಯಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್(Aravind Kejriwal) ಹೊಸ ಬಾಂಬ್ ಸಿಡಿಸಿದ್ದಾರೆ.
POK: ಪಾಕ್ ಆಕ್ರಮಿತ ಕಾಶ್ಮೀರ ತಾನಾಗೆ ಭಾರತದೊಂದಿಗೆ ವಿಲೀನ ಆಗುತ್ತದೆ ಎಂದು ಹೇಳಿದ್ದರು. ಅವರು ಹೇಳಿದಂತೆ ಇದೀಗ ಪಿಒಕೆ ತಾನಾಗೆ ಭಾರತದೊಂದಿಗೆ ವಿಲೀನಗೊಳ್ಳುವ ಲಕ್ಷಣಗಳು ಗೋಚರಿಸಿದೆ.
Pakistani women Honey Trapping: ಭಾರತೀಯ ಸೇನೆಗೆ ಡ್ರೋನ್ ಪೂರೈಸುವ ಕಂಪನಿಯ ಇಂಜಿನಿಯರ್ ಇದೀಗ ಸಿಕ್ಕಿಬಿದ್ದಿದ್ದು, ಪಾಕಿಸ್ತಾನದ ಮಹಿಳಾ ಏಜೆಂಟ್ ಮೂಲಕ ಪ್ರಮುಖ ಮಾಹಿತಿಯನ್ನು ಸೋರಿಕೆ ಮಾಡಿರುವುದು ತಿಳಿದುಬಂದಿದೆ
LPG: ಕೇಂದ್ರ ಸರ್ಕಾರವು ಬಡವರಿಗೆ ಅನುಕೂಲವಾಗಲೆಂದು ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಅನೇಕ ಕುಟುಂಬಗಳ ಒಲೆ ಉರಿಯುತ್ತಿದೆ. ಆದರೀಗ ಇದರ ಫಲಾನುಭವಿಗಳಿಗೆ ಕೇವಲ 450 ರೂಪಾಯಿಗೆ LPG ಸಿಲಿಂಡರ್ ದೊರೆಯುತ್ತದೆ. ಆದರೆ ಎಲ್ಲರೂ ಇದೊಂದು ಕೆಲಸ ಮಾಡಿದ್ರೆ ಮಾತ್ರ.…
Bank Loan: ಜನರು ತಮ್ಮ ಆಸೆ ಆಕಾಂಕ್ಷೆಗಳನ್ನು, ಅವಶ್ಯಕತೆಗಳನ್ನು ಈಡೇರಿಸುವ ಸಲುವಾಗಿ ಬ್ಯಾಂಕ್ ಗಳಲ್ಲಿ ಸಾಲ(Bank loan) ಮಾಡಿರುತ್ತಾರೆ. ಲೋನ್ ಪಡೆಯುವಾಗ ಕೆಲವು ವೈಯಕ್ತಿಕ ದಾಖಲೆಗಳನ್ನು ಬ್ಯಾಂಕಿಗೆ ನೀಡುವುದು ತುಂಬಾ ಅಗತ್ಯ. ಇದುವರೆಗೂ ಈ ನಿಯಮ ಚಾಲ್ತಿಯಲ್ಲಿತ್ತು. ಆದರೀಗ ಈ…