BJP: ಸುಮಲತಾ ಅಂಬರೀಷ್ ಗೆ ಬಿಜೆಪಿಯಿಂದ MLC ಟಿಕೆಟ್ !!

BJP: ಬಿಜೆಪಿಗೆ ಬೆಂಬಲ ಘೋಷಿಸಿ, ಹೈಕಮಾಂಡ್ ಮಾತಿಗೆ ಎದುರಾಡದೆ ತಮ್ಮ ಮಂಡ್ಯ(Mandya) ಕ್ಷೇತ್ರವನ್ನು JDSಗೆ ಬಿಟ್ಟುಕೊಟ್ಟ ಸಂಸದೆ ಸುಮಲತಾ ಅಂಬರೀಷ್ ಗೆ(Sumalatha Ambarish) ಬಿಜೆಪಿ(BJP) ಭರ್ಜರಿ ಉಡುಗೊರೆ ನೀಡಿದ್ದು MLC ಟಿಕೆಟ್ ಕೊಟ್ಟಿದೆ.

ಇದನ್ನೂ ಓದಿ: SIT: ಪ್ರಜ್ವಲ್ ರೇವಣ್ಣನನ್ನು ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ ? ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ SIT !!

ಹೌದು, ಮೂವರು ಬಿಜೆಪಿ (BJP)ಯಿಂದ ಎಂಎಲ್ಸಿಗಳು ಫೈನಲ್ ಆಗಿದ್ದಾರೆ. ಇವರಲ್ಲಿ ಸುಮಲತಾ ಅಂಬರೀಷ್ ಕೂಡ ಒಬ್ಬರು. ಈ ಮೂಲಕ ಮಂಡ್ಯ ಟಿಕೆಟ್ ಬಿಟ್ಟುಕೊಟ್ಟ ಸುಮಲತಾಗೆ ಕೊಟ್ಟ ಮಾತನಂತೆ ಬಿಜೆಪಿ ಬಿಗ್ ಗಿಫ್ಟ್ ನೀಡಿದೆ.

ಅಂದಹಾಗೆ ಸುಮಲತಾ ಅವರೊಂದಿಗೆ ರವಿಕುಮಾರ್ ಮತ್ತು ಮಾ.ನಾಗರಾಜ್ಗೆ ಎಂಎಲ್ಸಿ (MLC) ಸ್ಥಾನ ನೀಡಲು ಮುಂದಾಗಿದೆ ಬಿಜೆಪಿ. ಸದ್ಯ ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ. ಮೂಲಗಳಿಂದ ಈ ಮಾಹಿತಿ ದೊರೆತಿದೆ.

Leave A Reply

Your email address will not be published.