Home ದಕ್ಷಿಣ ಕನ್ನಡ ದಕ್ಷಿಣ ಕನ್ನಡ : ಮಳೆ ಹಾನಿ ಪರಿಹಾರಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಂತಿವೆ

ದಕ್ಷಿಣ ಕನ್ನಡ : ಮಳೆ ಹಾನಿ ಪರಿಹಾರಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಂತಿವೆ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡದಲ್ಲಿ ವಿಪರೀತ ಮಳೆಯ ಪ್ರಭಾವದಿಂದ ಅನೇಕ ಮನೆಗಳು, ರಸ್ತೆಗಳು, ಸೇತುವೆಗಳು ಹಾನಿಯಾಗಿದೆ. ಅಷ್ಟೇ ಅಲ್ಲದೇ, ಅನೇಕ ಅಪಘಾತಗಳು ನಡೆಯುತ್ತಿದೆ. ಇದರ ಪರಿಣಾಮವಾಗಿ ನಮ್ಮ ಜಿಲ್ಲಾಧಿಕಾರಿಗಳು ಈ ರೀತಿ ಘಟನೆಗಳು ಸಂಭವಿಸಿದರೆ, ಆಯಾಯ ಕಚೇರಿಗಳಿಗೆ ಮಾಹಿತಿಯನ್ನು ತಿಳಿಸಲು ಹೇಳಿದ್ದಾರೆ. ಕಚೇರಿಗಳ ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದು, ಸಹಾಯಕ್ಕಾಗಿ ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.

ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರ, ನಿಯಂತ್ರಣ ಕೊಠಡಿ 1077/ 0824-2442590 ಮೊ.9483908000

ಮಂಗಳೂರು ಮಹಾನಗರ ಪಾಲಿಕೆ : 0824-2220306, 0824-2220319

ಮೆಸ್ಕಾಂ ದ. ಕ. ಜಿಲ್ಲೆ 1912

ಮಂಗಳೂರು ತಾಲೂಕು ಕಚೇರಿ 0824 -2220587/596

ಬಂಟ್ವಾಳ ತಾಲೂಕು ಕಚೇರಿ 08255-232129/232500

ಪುತ್ತೂರು ತಾಲೂಕು ಕಚೇರಿ 08251-230349/232799

ಬೆಳ್ತಂಗಡಿ ತಾಲೂಕು ಕಚೇರಿ 08256-232047/233123

ಸುಳ್ಯ ತಾಲೂಕು ಕಚೇರಿ
08257-230330,1231231/298339

ಮೂಡುಬಿದ್ರೆ ತಾಲೂಕು ಕಚೇರಿ 08258-238109/239900

ಕಡಬ ತಾಲೂಕು ಕಚೇರಿ :
08251-269435

ಮೂಲ್ಕಿ ತಾಲೂಕು ಕಚೇರಿ 0824-2294496

ಉಳ್ಳಾಲ ತಾಲೂಕು ಕಚೇರಿ
0824-2294424.