ಕನ್ನಡದ ಈ ನಾಯಕ ನಟಿಯ ಪ್ರೀತಿಗೆ ಅಣ್ಣನ ವಿರೋಧ | ಅಣ್ಣನನ್ನು “ಪೀಸ್ ಪೀಸ್” ಮಾಡಿ ಕೊಲೆ ಮಾಡಿದ ಜಿಹಾದಿ !

ಹುಬ್ಬಳ್ಳಿ ಧಾರವಾಡದ ಅವಳಿ ಜಿಲ್ಲೆ ಈ ಲವ್ ಜಿಹಾದ್ ಅಬ್ಬರಕ್ಕೆ ಬೆಚ್ಚಿ ಬಿದ್ದಿದೆ. ಅಲ್ಲಿ ನಡೆದ ರುಂಡ ಮುಂಡ ಬೇರ್ಪಡಿಸಿ ತರಕಾರಿ ತುಂಡರಿಸಿದ ರೀತಿ ದೇಹವನ್ನು ಪೀಸ್ ಪೀಸ್ ನಡೆಸಿದ ಕೊಲೆಯ ಭೀಭತ್ಸತೆಗೆ ನಗರದ  ಜನ ತಲ್ಲಣಗೊಂಡಿದ್ದರು. ಇದೀಗ ಹುಬ್ಬಳ್ಳಿಯ ಖಡಕ್ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಕಳೆದ ಅಮವಾಸ್ಯೆಯ ದಿನ ಬರ್ಬರವಾಗಿ ಸಿಗಿದು ಹಾಕಿದ ಮೃತದೇಹವೊಂದು ಹುಬ್ಬಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಈ ಮೃತದೇಹದ ಬಗ್ಗೆ ಯಾವ ಸುಳಿವು ಕೂಡಾ ಪೊಲೀಸರಿಗೆ ಸಿಕ್ಕಿರಲಿಲ್ಲ.ಆದರೂ ಕೂಡ ಹುಬ್ಬಳ್ಳಿಯ … Continue reading ಕನ್ನಡದ ಈ ನಾಯಕ ನಟಿಯ ಪ್ರೀತಿಗೆ ಅಣ್ಣನ ವಿರೋಧ | ಅಣ್ಣನನ್ನು “ಪೀಸ್ ಪೀಸ್” ಮಾಡಿ ಕೊಲೆ ಮಾಡಿದ ಜಿಹಾದಿ !