ಕೊಲೆ ಯತ್ನ ಪ್ರಕರಣದ ಆರೋಪಿ ದಾರಿ ಮಧ್ಯೆಯೇ ಎಸ್ಕೇಪ್ | ಬೈಕ್ ನಿಲ್ಲಿಸಿ ಕೀ ಅಲ್ಲೇ ಬಿಟ್ಟು ಇನ್ನೊಬ್ಬನನ್ನು ಹಿಡಿಯಲು ಹೋದ ಪೊಲೀಸರಿಗೆ ಕಿಸಾನ್ ಜಾಮ್ ತಿನ್ನಿಸಿದ ಖಿಲಾಡಿ

ಉಳ್ಳಾಲ, ಜೂನ್ 3 : ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದವನು ಕೆಲ ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿದ ಬೆನ್ನಲ್ಲೇ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದಾನೆ. ಈತ ವಿಚಾರಣೆ ವೇಳೆ ಈತನೊಂದಿಗಿದ್ದ ಮತ್ತೊಬ್ಬನ ಮಾಹಿತಿ ನೀಡುವುದಾಗಿ ತಿಳಿಸಿ ಪೊಲೀಸರನ್ನು ಆತನೊಂದಿಗೆ ಕರೆದುಕೊಂಡು ಹೋಗಿದ್ದ. ಮಧ್ಯೆ ಅವರಿಗೆ ಚಳ್ಳೆಹಣ್ಣು ಜಾಮೂನು ಮಿಕ್ಸ್ ಮಾಡಿ ತಿನ್ನಿಸಿ ಅವರ ಬೈಕಿನಲ್ಲೇ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಉಳ್ಳಾಲದಲ್ಲಿ ಆರೋಪಿ ಕೊಲೆ ಯತ್ನದ ಬಳಿಕ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಬೆಂಗಳೂರಿನಲ್ಲಿ … Continue reading ಕೊಲೆ ಯತ್ನ ಪ್ರಕರಣದ ಆರೋಪಿ ದಾರಿ ಮಧ್ಯೆಯೇ ಎಸ್ಕೇಪ್ | ಬೈಕ್ ನಿಲ್ಲಿಸಿ ಕೀ ಅಲ್ಲೇ ಬಿಟ್ಟು ಇನ್ನೊಬ್ಬನನ್ನು ಹಿಡಿಯಲು ಹೋದ ಪೊಲೀಸರಿಗೆ ಕಿಸಾನ್ ಜಾಮ್ ತಿನ್ನಿಸಿದ ಖಿಲಾಡಿ