ಸುಳ್ಯದ ಗಡಿಭಾಗ ಪೆರಾಜೆಯಲ್ಲಿ ಮಧ್ಯರಾತ್ರಿ ಮರ್ಡರ್

ಸುಳ್ಯದ ಗಡಿ ಭಾಗದಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿರುವ ಕೊಡಗು ಜಿಲ್ಲೆಯ ಪೆರಾಜೆ ಎಂಬಲ್ಲಿ ಓರ್ವ ವ್ಯಕ್ತಿಯನ್ನು ಕಡಿದು ಕೊಲೆ ಮಾಡಲಾಗಿದೆ. ಕೊಲೆ ಅತ್ಯಂತ ಭೀಭತ್ಸಕರವಾಗಿ ನಡೆದಿದ್ದು, ಸುತ್ತಮುತ್ತ ರಕ್ತದೋಕುಳಿ ಹರಿದಿದೆ. ಉತ್ತರ ಕುಮಾರ್ ಎಂಬವರನ್ನು ಸಮೀಪದ ಮನೆಯವರು ಮಧ್ಯರಾತ್ರಿ ಕಡಿದು ಕೊಂದಿರುವ ದುರ್ಘಟನೆ ಪೆರಾಜೆಯ ಗ್ರಾಮದ ಪೀಚೆ ಎಂಬಲ್ಲಿ ನಡೆದಿದೆ. ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಇಂದು ಬೆಳಿಗ್ಗೆ ಮಡಿಕೇರಿ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖಾ ಕಾರ್ಯ … Continue reading ಸುಳ್ಯದ ಗಡಿಭಾಗ ಪೆರಾಜೆಯಲ್ಲಿ ಮಧ್ಯರಾತ್ರಿ ಮರ್ಡರ್