ಎಣ್ಣೆಯಲ್ಲಿ ಲವ್ ಮಿಕ್ಸ್ ಮಾಡಿ ಹೊಡೆದರು | ಮದ್ಯದಂಗಡಿ ಓಪನ್ ಆದ ದಿನವೇ ಬಿತ್ತು ಹೆಣ !

ಮೈಸೂರು : ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಲಾಕ್ಡೌನ್ ಸಡಿಲಿಕೆ ಮಾಡಿ ಮದ್ಯದಂಗಡಿ ತೆರೆದ ದಿನವೇ ಮತ್ತಿನಲ್ಲಿ ಒಂದು ಮರ್ಡರ್ ಆಗಿ ಹೋಗಿದೆ. ರಾಜ್ಯಾದ್ಯಂತ ನಿನ್ನೆ ಮದ್ಯದಂಗಡಿಗಳು ಓಪನ್ ಆದ ಕಾರಣ ಸ್ನೇಹಿತರು ಎಣ್ಣೆ ಪಾರ್ಟಿ ಹಮ್ಮಿಕೊಂಡಿದ್ದರು.ಕ್ಯಾತಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಸೇರಿಕೊಂಡು ಈ ಪಾರ್ಟಿ ಮಾಡಿದ್ದಾರೆ. ಎಣ್ಣೆ ಪಾರ್ಟಿಯಲ್ಲಿ ಭೂಮಂಡಲದ ಸಕಲ ವಿಚಾರಗಳು ಬಂದು ಹೋಗಿದೆ. ಸ್ನೇಹಿತರು … Continue reading ಎಣ್ಣೆಯಲ್ಲಿ ಲವ್ ಮಿಕ್ಸ್ ಮಾಡಿ ಹೊಡೆದರು | ಮದ್ಯದಂಗಡಿ ಓಪನ್ ಆದ ದಿನವೇ ಬಿತ್ತು ಹೆಣ !