ದೇಶ ಲಾಕ್ ಡೌನ್ ನ ಚಿಂತೆಯಲ್ಲಿದ್ದರೆ, ಈತ ದನದ ಮಾಂಸ ಮಾರುತ್ತಿದ್ದಾನೆ | ನೆರಿಯದ ನಿಸಾರ್ ನನ್ನು ಕಳೆದ 15 ವರ್ಷಗಳಿಂದ ರಕ್ಷಿಸಿದ ಕೈಗಳು ಯಾರೂ ?

ಬೆಳ್ತಂಗಡಿ ತಾಲೂಕು ನೆರಿಯಾದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಪೊಲೀಸರು ದಾಳಿ ಇಟ್ಟಿದ್ದಾರೆ. ಆ ಸಂದರ್ಭ ಆರೋಪಿ ನಿಸಾರ್ ಓಡಿ ತಪ್ಪಿಸಿಕೊಂಡಿದ್ದಾನೆ. ನೆರಿಯ ಗ್ರಾಮದ ಇಟ್ಟಾಡಿ ಎಂಬಲ್ಲಿ ಆರೋಪಿ ನಿಸಾರ್ ಎಂಬವನು ಅಕ್ರಮ ಗೋಮಾಳವೊಂದನ್ನು ನಡೆಸುತ್ತಿದ್ದನು. ಅಲ್ಲಿ ಆತ ಹಲವು ಊರುಗಳಿಂದ ಕದ್ದುಕೊಂಡು ಬಂದ ದನಗಳನ್ನು ಮೇಯಿಸಲು ಬಿಟ್ಟು ಮಾಂಸದ ಅಗತ್ಯ ಬಂದಾಗ ಅವುಗಳನ್ನು ಕೊಂದು ಮಾಂಸ ಮಾಡಿ ಮಾರುತ್ತಿದ್ದನು. ಇವತ್ತು ಅಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ, 15000 ರೂಪಾಯಿಯಷ್ಟರ ಮೌಲ್ಯದ ದನದ ಮಾಂಸ ಮತ್ತು ದನ ಕಡಿಯುವ … Continue reading ದೇಶ ಲಾಕ್ ಡೌನ್ ನ ಚಿಂತೆಯಲ್ಲಿದ್ದರೆ, ಈತ ದನದ ಮಾಂಸ ಮಾರುತ್ತಿದ್ದಾನೆ | ನೆರಿಯದ ನಿಸಾರ್ ನನ್ನು ಕಳೆದ 15 ವರ್ಷಗಳಿಂದ ರಕ್ಷಿಸಿದ ಕೈಗಳು ಯಾರೂ ?